ಹೋಮ್ » ವಿಡಿಯೋ » ರಾಜ್ಯ

ಮೆಣಸು ಬೆಳೆದ ರೈತನ ಬದುಕು ಖಾರ!

ರಾಜ್ಯ12:36 PM December 14, 2019

ಬಳ್ಳಾರಿ(ಡಿ.14): ಸದ್ಯ ಈರುಳ್ಳಿ ಬೆಲೆಗೇನೋ ಬಂಪರ್ ಬೆಲೆಯಿದೆ. ಆದರೆ ಅದೇ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆಯೇ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ರೈತ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರೆ, ಮೆಣಸಿನಕಾಯಿ ಬೆಳೆದ ರೈತನಿಗೆ ಕಹಿ ಮೇಲೆ ಕಹಿ ಅನುಭವ. ಒಂದು ಕಡೆ ಬೆಳೆದ ನಿಂತ ಮೆಣಸಿನಕಾಯಿಗೆ ಕೊಳೆ ರೋಗವಿದ್ದರೆ, ಮತ್ತೊಂದು ಕಡೆ ಸಮರ್ಪಕ ಬೆಲೆಯೂ ಸಿಗದೆ ಗಣಿನಾಡಿನ ರೈತರ ಪಾಲಿಗೆ ಇನ್ನಷ್ಟು ಖಾರದ ಅನುಭವವಾಗುತ್ತಿದೆ.

webtech_news18

ಬಳ್ಳಾರಿ(ಡಿ.14): ಸದ್ಯ ಈರುಳ್ಳಿ ಬೆಲೆಗೇನೋ ಬಂಪರ್ ಬೆಲೆಯಿದೆ. ಆದರೆ ಅದೇ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆಯೇ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ರೈತ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರೆ, ಮೆಣಸಿನಕಾಯಿ ಬೆಳೆದ ರೈತನಿಗೆ ಕಹಿ ಮೇಲೆ ಕಹಿ ಅನುಭವ. ಒಂದು ಕಡೆ ಬೆಳೆದ ನಿಂತ ಮೆಣಸಿನಕಾಯಿಗೆ ಕೊಳೆ ರೋಗವಿದ್ದರೆ, ಮತ್ತೊಂದು ಕಡೆ ಸಮರ್ಪಕ ಬೆಲೆಯೂ ಸಿಗದೆ ಗಣಿನಾಡಿನ ರೈತರ ಪಾಲಿಗೆ ಇನ್ನಷ್ಟು ಖಾರದ ಅನುಭವವಾಗುತ್ತಿದೆ.

ಇತ್ತೀಚಿನದು

Top Stories

//