ಬಳ್ಳಾರಿ(ಡಿ.14): ಸದ್ಯ ಈರುಳ್ಳಿ ಬೆಲೆಗೇನೋ ಬಂಪರ್ ಬೆಲೆಯಿದೆ. ಆದರೆ ಅದೇ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆಯೇ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ರೈತ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರೆ, ಮೆಣಸಿನಕಾಯಿ ಬೆಳೆದ ರೈತನಿಗೆ ಕಹಿ ಮೇಲೆ ಕಹಿ ಅನುಭವ. ಒಂದು ಕಡೆ ಬೆಳೆದ ನಿಂತ ಮೆಣಸಿನಕಾಯಿಗೆ ಕೊಳೆ ರೋಗವಿದ್ದರೆ, ಮತ್ತೊಂದು ಕಡೆ ಸಮರ್ಪಕ ಬೆಲೆಯೂ ಸಿಗದೆ ಗಣಿನಾಡಿನ ರೈತರ ಪಾಲಿಗೆ ಇನ್ನಷ್ಟು ಖಾರದ ಅನುಭವವಾಗುತ್ತಿದೆ.
webtech_news18
Share Video
ಬಳ್ಳಾರಿ(ಡಿ.14): ಸದ್ಯ ಈರುಳ್ಳಿ ಬೆಲೆಗೇನೋ ಬಂಪರ್ ಬೆಲೆಯಿದೆ. ಆದರೆ ಅದೇ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆಯೇ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ರೈತ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರೆ, ಮೆಣಸಿನಕಾಯಿ ಬೆಳೆದ ರೈತನಿಗೆ ಕಹಿ ಮೇಲೆ ಕಹಿ ಅನುಭವ. ಒಂದು ಕಡೆ ಬೆಳೆದ ನಿಂತ ಮೆಣಸಿನಕಾಯಿಗೆ ಕೊಳೆ ರೋಗವಿದ್ದರೆ, ಮತ್ತೊಂದು ಕಡೆ ಸಮರ್ಪಕ ಬೆಲೆಯೂ ಸಿಗದೆ ಗಣಿನಾಡಿನ ರೈತರ ಪಾಲಿಗೆ ಇನ್ನಷ್ಟು ಖಾರದ ಅನುಭವವಾಗುತ್ತಿದೆ.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?