ಹೋಮ್ » ವಿಡಿಯೋ » ರಾಜ್ಯ

ನಮ್ಮನ್ನು ಬಿಟ್ಟು ಹೋಗಬೇಡಿ ಪ್ಲೀಸ್​; ನೆಚ್ಚಿನ ಶಿಕ್ಷಕನ ಬಳಿ ಮಕ್ಕಳ ಅಳಲು

ರಾಜ್ಯ18:16 PM November 14, 2019

ಯಾದಗಿರಿ (ನ. 14): ನೆಚ್ಚಿನ ಶಿಕ್ಷಕ ವರ್ಗಾವಣೆಯಾಗಿ ಬೇರೆ ಶಾಲೆಗೆ ಹೋಗುವಾಗ ಮಕ್ಕಳು ಕಣ್ಣೀರು ಹಾಕಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಬೇರೆಡೆಗೆ ಕಳಿಸಿಕೊಡಲು ಒಪ್ಪದೇ ಅಳುತ್ತಿದ್ದಾರೆ.

sangayya

ಯಾದಗಿರಿ (ನ. 14): ನೆಚ್ಚಿನ ಶಿಕ್ಷಕ ವರ್ಗಾವಣೆಯಾಗಿ ಬೇರೆ ಶಾಲೆಗೆ ಹೋಗುವಾಗ ಮಕ್ಕಳು ಕಣ್ಣೀರು ಹಾಕಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಬೇರೆಡೆಗೆ ಕಳಿಸಿಕೊಡಲು ಒಪ್ಪದೇ ಅಳುತ್ತಿದ್ದಾರೆ.

ಇತ್ತೀಚಿನದು

Top Stories

//