ಬೆಂಗಳೂರು: ಲಕ್ಷ್ಮಣ್ ಅಂದು ಮನೆಯಿಂದ ಹೊರಡುವ ಮೊದಲು ವರ್ಷಿಣಿಯಿಂದ ವಾಟ್ಸ್ಆ್ಯಪ್ ಕರೆ ಬಂದಿದ್ದು, ಅವರು ಅದನ್ನು ಅಲ್ಲಿ ಸ್ವೀಕರಿಸದೇ, ಮನೆಯಿಂದ ಕೆಳಕ್ಕೆ ಹೋಗಿ ಸ್ವೀಕರಿಸಿದ್ದರು. ಆಕೆ ಲಂಡನ್ನಲ್ಲಿ ಇದ್ದಾಳೆ ಎಂದು ಹೇಳಿದ್ದನ್ನು ನಾನು ನಂಬಿದ್ದೆ. ಆದರೆ, ಆಕೆ ಲಂಡನ್ಗೆ ಹೋಗೇ ಇಲ್ಲ. ಇಲ್ಲೇ ಎಲ್ಲೋ ಇದ್ದುಕೊಂಡು ನನ್ನ ಕುಟುಂಬವನ್ನು ಹಾಳು ಮಾಡಿಬಿಟ್ಟಳು. ಇದನ್ನೆಲ್ಲ ಕೊಲೆ ಆದ ದಿನವೇ ಪೊಲೀಸರಿಗೆ ಹೇಳಿದ್ದೆ. ನಮ್ಮನ್ನು ಅಕ್ಕ-ಅಂಕಲ್ ಎಂದು ಮಾತಾಡಿಸಿಕೊಂಡೇ ಎಲ್ಲವನ್ನೂ ಮುಗಿಸಿಬಿಟ್ಟಳು. ನಮ್ಮ ಮನೆಯಲ್ಲಿ ಅವಳ ವಿಷಯಕ್ಕೆ ಬಿಟ್ಟರೇ ಬೇರೆ ಯಾವುದೇ ಕಾರಣಕ್ಕೆ ಜಗಳವಾಗುತ್ತಿರಲಿಲ್ಲ ಎಂದು ಕೊಲೆಯಾದ ರೌಡಿ ಲಕ್ಷ್ಮಣನ ಹೆಂಡತಿ ಚೈತ್ರಾ ಹೇಳಿದ್ದಾರೆ.
Shyam.Bapat
Share Video
ಬೆಂಗಳೂರು: ಲಕ್ಷ್ಮಣ್ ಅಂದು ಮನೆಯಿಂದ ಹೊರಡುವ ಮೊದಲು ವರ್ಷಿಣಿಯಿಂದ ವಾಟ್ಸ್ಆ್ಯಪ್ ಕರೆ ಬಂದಿದ್ದು, ಅವರು ಅದನ್ನು ಅಲ್ಲಿ ಸ್ವೀಕರಿಸದೇ, ಮನೆಯಿಂದ ಕೆಳಕ್ಕೆ ಹೋಗಿ ಸ್ವೀಕರಿಸಿದ್ದರು. ಆಕೆ ಲಂಡನ್ನಲ್ಲಿ ಇದ್ದಾಳೆ ಎಂದು ಹೇಳಿದ್ದನ್ನು ನಾನು ನಂಬಿದ್ದೆ. ಆದರೆ, ಆಕೆ ಲಂಡನ್ಗೆ ಹೋಗೇ ಇಲ್ಲ. ಇಲ್ಲೇ ಎಲ್ಲೋ ಇದ್ದುಕೊಂಡು ನನ್ನ ಕುಟುಂಬವನ್ನು ಹಾಳು ಮಾಡಿಬಿಟ್ಟಳು. ಇದನ್ನೆಲ್ಲ ಕೊಲೆ ಆದ ದಿನವೇ ಪೊಲೀಸರಿಗೆ ಹೇಳಿದ್ದೆ. ನಮ್ಮನ್ನು ಅಕ್ಕ-ಅಂಕಲ್ ಎಂದು ಮಾತಾಡಿಸಿಕೊಂಡೇ ಎಲ್ಲವನ್ನೂ ಮುಗಿಸಿಬಿಟ್ಟಳು. ನಮ್ಮ ಮನೆಯಲ್ಲಿ ಅವಳ ವಿಷಯಕ್ಕೆ ಬಿಟ್ಟರೇ ಬೇರೆ ಯಾವುದೇ ಕಾರಣಕ್ಕೆ ಜಗಳವಾಗುತ್ತಿರಲಿಲ್ಲ ಎಂದು ಕೊಲೆಯಾದ ರೌಡಿ ಲಕ್ಷ್ಮಣನ ಹೆಂಡತಿ ಚೈತ್ರಾ ಹೇಳಿದ್ದಾರೆ.
Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!