ಮಂಡ್ಯ: ಅಂಬಿ ಪುತ್ರನ ಬಹುನಿರೀಕ್ಷಿತ ಅಮರ್ ಚಿತ್ರ ಬಿಡುಗಡೆ ಹಿನ್ನೆಲೆ.ಮಂಡ್ಯದಲ್ಲಿ ಅಂಬಿ ಅಭಿಮಾನಿಗಳಿಂದ ಸಂಭ್ರಮಾಚರಣೆ.ಚಿತ್ರಮುಂದಿರದ ಮುಂದೆ ಕೇಕ್ ಹಂಚಿ ಹಾಗೂ ಪ್ರತಿಭಾ ವಿಧ್ಯಾರ್ಥಿಗಳಿಗೆ ಪುರಸ್ಕಾರ.ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ಘಟನೆ.ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಸಿನಿಮಾ ಅಮರ್.ಅಮರ್ ಚಿತ್ರದ ಬಿಡುಗಡೆಯಿಂದ ಮಂಡ್ಯದಲ್ಲಿ ಮನೆ ಮಾಡಿದ ಸಂತಸ.ಅಭಿಷೇಕ್ ಸಿನಿಮಾ ನೋಡಲು ಮುಗಿಬಿದ್ದ ಅಭಿಮಾನಿಗಳು.ಅಭಿಷೇಕ್ ಪುತ್ರನ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಅಭಿಮಾನ ಮೆರದ ಅಂಬಿ ಅಭಿಮಾನಿಗಳು.
Shyam.Bapat
Share Video
ಮಂಡ್ಯ: ಅಂಬಿ ಪುತ್ರನ ಬಹುನಿರೀಕ್ಷಿತ ಅಮರ್ ಚಿತ್ರ ಬಿಡುಗಡೆ ಹಿನ್ನೆಲೆ.ಮಂಡ್ಯದಲ್ಲಿ ಅಂಬಿ ಅಭಿಮಾನಿಗಳಿಂದ ಸಂಭ್ರಮಾಚರಣೆ.ಚಿತ್ರಮುಂದಿರದ ಮುಂದೆ ಕೇಕ್ ಹಂಚಿ ಹಾಗೂ ಪ್ರತಿಭಾ ವಿಧ್ಯಾರ್ಥಿಗಳಿಗೆ ಪುರಸ್ಕಾರ.ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ಘಟನೆ.ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಸಿನಿಮಾ ಅಮರ್.ಅಮರ್ ಚಿತ್ರದ ಬಿಡುಗಡೆಯಿಂದ ಮಂಡ್ಯದಲ್ಲಿ ಮನೆ ಮಾಡಿದ ಸಂತಸ.ಅಭಿಷೇಕ್ ಸಿನಿಮಾ ನೋಡಲು ಮುಗಿಬಿದ್ದ ಅಭಿಮಾನಿಗಳು.ಅಭಿಷೇಕ್ ಪುತ್ರನ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಅಭಿಮಾನ ಮೆರದ ಅಂಬಿ ಅಭಿಮಾನಿಗಳು.
Featured videos
up next
Bairagi Movie: ಬಿಡುಗಡೆಗೆ ಸಿದ್ಧವಾಯ್ತು ಭೈರಾಗಿ, ಶಿವಣ್ಣ ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ
ನಟಿ ಸಮಂತಾ ಫಿಟ್ ಆಗಿರಲು ಏನೆಲ್ಲಾ ಮಾಡ್ತಾರೆ ಗೊತ್ತಾ? ಬೇಕಿದ್ರೆ ಒಮ್ಮೆ ನೀವೂ ಟ್ರೈ ಮಾಡಿ
‘ಜವಾನ್‘ ಅವತಾರ ತಾಳಿದ ಬಾಲಿವುಡ್ ಕಿಂಗ್ ಖಾನ್, ಟೈಟಲ್ ಟೀಸರ್ ಬಿಡುಗಡೆ
ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಹೇಗೆ ಏಮಾರಿಸಿದ್ದ? ಡಾಕ್ಯೂ ಸಿರೀಸ್ನಲ್ಲಿದೆಯಂತೆ ವಿವರಣೆ
ಆ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿ ಬಿಟ್ರು ದಳಪತಿ ವಿಜಯ್; ಭಾರಿ ಟೀಕೆಗೆ ಒಳಗಾಯ್ತು ಈ ಸೀನ್