ಬೆಂಗಳೂರು: ತಮಿಳುನಾಡಿಗೆ ಜೂನ್ ಕೋಟಾದ 9.19 ಟಿಎಂಸಿ ಅಡಿ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶದ ಬಗ್ಗೆ ಸಚಿವ ಡಿ.ಕೆ. ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾಧೀಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಬದಲು ವಸ್ತುಸ್ಥಿತಿ ಅರಿತು ತೀರ್ಪು ನೀಡಬೇಕಿತ್ತು. ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಇದೆ. ಜಾನುವಾರುಗಳಿಗೂ ನೀರಿಲ್ಲದ ಸ್ಥಿತಿ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರವು ತನ್ನ ತೀರ್ಪನ್ನ ಮರುಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಿಕೆ ಸುರೇಶ್ ಒತ್ತಾಯಿಸಿದ್ದಾರೆ.
sangayya
Share Video
ಬೆಂಗಳೂರು: ತಮಿಳುನಾಡಿಗೆ ಜೂನ್ ಕೋಟಾದ 9.19 ಟಿಎಂಸಿ ಅಡಿ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶದ ಬಗ್ಗೆ ಸಚಿವ ಡಿ.ಕೆ. ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾಧೀಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಬದಲು ವಸ್ತುಸ್ಥಿತಿ ಅರಿತು ತೀರ್ಪು ನೀಡಬೇಕಿತ್ತು. ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಇದೆ. ಜಾನುವಾರುಗಳಿಗೂ ನೀರಿಲ್ಲದ ಸ್ಥಿತಿ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರವು ತನ್ನ ತೀರ್ಪನ್ನ ಮರುಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಿಕೆ ಸುರೇಶ್ ಒತ್ತಾಯಿಸಿದ್ದಾರೆ.
Featured videos
up next
ಸಿಎಂ ಬಿಎಸ್ವೈ, ನಿರಾಣಿ ವಿರುದ್ಧದ ಡಿನೋಟಿಫೈ ಪ್ರಕರಣ ತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್
ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ ಎಂಬುದಕ್ಕೆ ನಿನ್ನೆಯ ಘಟನೆಯೇ ಸಾಕ್ಷಿ; ಶೋಭಾ ಕರಂದ್ಲಾಜೆ
ಮಾವ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು ಗಂಡನಿಗೆ ಪತ್ರ ಬರೆದು ನೇಣಿಗೆ ಕೊರಳೊಡ್ಡಿದ ನವವಿವಾಹಿತೆ!
ಸೇವಾ ವಿಷಯಗಳ ಬಾಕಿ ಕಡತ ಶೀಘ್ರ ವಿಲೇವಾರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ
Bantwal: ಮನುಷ್ಯ- ಕೋತಿಗಳ ನಡುವಿನ ಆಹಾರ ಸಮರಕ್ಕೆ ಅಂತ್ಯ ಹಾಡಿದ ಬಂಟ್ವಾಳದ ಕೃಷಿಕ
ಮಂದಿಗಳಿಗೆ ಹಂದಿಗಳ ಕಾಟ; ವರಾಹಗಳನ್ನು ಹಿಡಿದು ಸ್ಥಳಾಂತರಕ್ಕೆ ಮುಂದಾದ ಯಾದಗಿರಿ ನಗರಸಭೆ!
ಕಾಂಗ್ರೆಸ್ ನಾಯಕರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಪಾರ್ಟ್ನರ್ ಆಗಿದ್ದಾರೆ; ಶಾಸಕ ಯತ್ನಾಳ
ಗೊಂದಲದಲ್ಲಿ ಸಿಲುಕಿದ ಮೈಸೂರು ಮಹಾನಗರ ಪಾಲಿಕೆ ಗದ್ದುಗೆ; ಯಾರ ಜೊತೆ ಯಾರ ಮೈತ್ರಿ?
ಮಿಶ್ರ ಬೇಸಾಯ ಪದ್ಧತಿ ಮೂಲಕ ಬರಕ್ಕೆ ಸೆಡ್ಡು ಹೊಡೆದ ಬೀದರ್ ರೈತ
ದೆಹಲಿ ರೈತರ ಹಿಂಸಾಚಾರಕ್ಕೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್; ಯತ್ನಾಳ್ ಗಂಭೀರ ಆರೋಪ