ಎಲ್.ನಾಗೇಂದ್ರ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ.ಮೈಸೂರಿನ ನ್ಯಾಯಾಲಯ ರಸ್ತೆಯಲ್ಲಿ ನಡೆಯುತ್ತಿರುವ ರೈತ ಸಂತೆಗೆ ಪ್ರವೇಶ ವಿಚಾರ.ಮೂರು ಕಡೆ ಶಾಸಕರಿಗೆ ನೋ ಎಂಟ್ರಿ ಎಂದ ಪೊಲೀಸರು.ಪೋಲೀಸರ ನಡವಳಿಕೆಗೆ ಶಾಸಕ ಗರಂ.ಪೊಲೀಸರು ಮತ್ತು ಅಧಿಕಾರಿಗಳ ಜೊತೆ ಶಾಸಕರ ವಾಗ್ವಾದ.ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆ ನೀಡಿಲ್ಲ.ಕಾರ್ಯಕ್ರಮದ ಒಳ ಪ್ರವೇಶಕ್ಕು ಮೂರು ಕಡೆ ಪೊಲೀಸರ ನಿರಾಕರಣೆ.ಏನ್ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಾ ನೀವೂ ಎಂದು ಗರಂ ಆದ ಶಾಸಕ.
Shyam.Bapat
Share Video
ಎಲ್.ನಾಗೇಂದ್ರ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ.ಮೈಸೂರಿನ ನ್ಯಾಯಾಲಯ ರಸ್ತೆಯಲ್ಲಿ ನಡೆಯುತ್ತಿರುವ ರೈತ ಸಂತೆಗೆ ಪ್ರವೇಶ ವಿಚಾರ.ಮೂರು ಕಡೆ ಶಾಸಕರಿಗೆ ನೋ ಎಂಟ್ರಿ ಎಂದ ಪೊಲೀಸರು.ಪೋಲೀಸರ ನಡವಳಿಕೆಗೆ ಶಾಸಕ ಗರಂ.ಪೊಲೀಸರು ಮತ್ತು ಅಧಿಕಾರಿಗಳ ಜೊತೆ ಶಾಸಕರ ವಾಗ್ವಾದ.ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆ ನೀಡಿಲ್ಲ.ಕಾರ್ಯಕ್ರಮದ ಒಳ ಪ್ರವೇಶಕ್ಕು ಮೂರು ಕಡೆ ಪೊಲೀಸರ ನಿರಾಕರಣೆ.ಏನ್ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಾ ನೀವೂ ಎಂದು ಗರಂ ಆದ ಶಾಸಕ.
Featured videos
up next
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
‘ಜೋಶಿಯನ್ನು ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!