ಕಾಂಗ್ರೆಸ್ನವರಲ್ಲೇ ಒಳಗೊಳಗೆ ಅಸಮಾಧಾನವಿದೆ. ಮಲ್ಲಿಕಾರ್ಜುನ ಖರ್ಗೆ ಮಗನಿಗಾಗಿ, ಪರಮೇಶ್ವರ್ ಡಿಸಿಎಂ ಸ್ಥಾನಕ್ಕೆ, ಡಿಕೆಶಿ ಸಿಎಂ ಸ್ಥಾನಕ್ಕೆ ಆಸೆಪಟ್ಟು ಸುಮ್ಮನಿದ್ದರು. ಈ ರೀತಿ ಬಾಯಿ ಮುಚ್ಚಿಕೊಂಡಿದ್ದರು. ವಿಶ್ವನಾಥ್ ಹೇಳಿಕೆ ಬಳಿಕ ಕಾಂಗ್ರೆಸ್ನಾಯಕರ ಒಳ ಬೇಗುದಿಗೆ ಪಕ್ಕಕ್ಕೆ ಇಟ್ಟು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರ ಅಸಲಿ ಬಣ್ಣ ಫಲಿತಾಂಶದ ಬಳಿಕ ಬೆಳಕಿಗೆ ಬರಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
sangayya
Share Video
ಕಾಂಗ್ರೆಸ್ನವರಲ್ಲೇ ಒಳಗೊಳಗೆ ಅಸಮಾಧಾನವಿದೆ. ಮಲ್ಲಿಕಾರ್ಜುನ ಖರ್ಗೆ ಮಗನಿಗಾಗಿ, ಪರಮೇಶ್ವರ್ ಡಿಸಿಎಂ ಸ್ಥಾನಕ್ಕೆ, ಡಿಕೆಶಿ ಸಿಎಂ ಸ್ಥಾನಕ್ಕೆ ಆಸೆಪಟ್ಟು ಸುಮ್ಮನಿದ್ದರು. ಈ ರೀತಿ ಬಾಯಿ ಮುಚ್ಚಿಕೊಂಡಿದ್ದರು. ವಿಶ್ವನಾಥ್ ಹೇಳಿಕೆ ಬಳಿಕ ಕಾಂಗ್ರೆಸ್ನಾಯಕರ ಒಳ ಬೇಗುದಿಗೆ ಪಕ್ಕಕ್ಕೆ ಇಟ್ಟು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರ ಅಸಲಿ ಬಣ್ಣ ಫಲಿತಾಂಶದ ಬಳಿಕ ಬೆಳಕಿಗೆ ಬರಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.