ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ನವರ ಗಂಡಸ್ತನ ಪ್ರಶ್ನಿಸಿದ ಈಶ್ವರಪ್ಪ

ರಾಜ್ಯ13:29 PM May 15, 2019

ಕಾಂಗ್ರೆಸ್​ನವರಲ್ಲೇ ಒಳಗೊಳಗೆ ಅಸಮಾಧಾನವಿದೆ. ಮಲ್ಲಿಕಾರ್ಜುನ ಖರ್ಗೆ ಮಗನಿಗಾಗಿ, ಪರಮೇಶ್ವರ್​ ಡಿಸಿಎಂ ಸ್ಥಾನಕ್ಕೆ, ಡಿಕೆಶಿ ಸಿಎಂ ಸ್ಥಾನಕ್ಕೆ ಆಸೆಪಟ್ಟು ಸುಮ್ಮನಿದ್ದರು. ಈ ರೀತಿ ಬಾಯಿ ಮುಚ್ಚಿಕೊಂಡಿದ್ದರು. ವಿಶ್ವನಾಥ್​ ಹೇಳಿಕೆ ಬಳಿಕ ಕಾಂಗ್ರೆಸ್​ನಾಯಕರ ಒಳ ಬೇಗುದಿಗೆ ಪಕ್ಕಕ್ಕೆ ಇಟ್ಟು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರ ಅಸಲಿ ಬಣ್ಣ ಫಲಿತಾಂಶದ ಬಳಿಕ ಬೆಳಕಿಗೆ ಬರಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

sangayya

ಕಾಂಗ್ರೆಸ್​ನವರಲ್ಲೇ ಒಳಗೊಳಗೆ ಅಸಮಾಧಾನವಿದೆ. ಮಲ್ಲಿಕಾರ್ಜುನ ಖರ್ಗೆ ಮಗನಿಗಾಗಿ, ಪರಮೇಶ್ವರ್​ ಡಿಸಿಎಂ ಸ್ಥಾನಕ್ಕೆ, ಡಿಕೆಶಿ ಸಿಎಂ ಸ್ಥಾನಕ್ಕೆ ಆಸೆಪಟ್ಟು ಸುಮ್ಮನಿದ್ದರು. ಈ ರೀತಿ ಬಾಯಿ ಮುಚ್ಚಿಕೊಂಡಿದ್ದರು. ವಿಶ್ವನಾಥ್​ ಹೇಳಿಕೆ ಬಳಿಕ ಕಾಂಗ್ರೆಸ್​ನಾಯಕರ ಒಳ ಬೇಗುದಿಗೆ ಪಕ್ಕಕ್ಕೆ ಇಟ್ಟು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರ ಅಸಲಿ ಬಣ್ಣ ಫಲಿತಾಂಶದ ಬಳಿಕ ಬೆಳಕಿಗೆ ಬರಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇತ್ತೀಚಿನದು

Top Stories

//