ಹಲವು ಜೆಡಿಎಸ್ ನಾಯಕರನ್ನು ಬಿಜೆಪಿ ಖರೀದಿಸಲು ಮುಂದಾಗಿದೆ; ಸಂಸದ ಪ್ರಜ್ವಲ್ ರೇವಣ್ಣ
ಮೈಸೂರು (ನ.26): ಹುಣಸೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ನ ಹಲವು ನಾಯಕರನ್ನು ಬಿಜೆಪಿ ನಾಯಕರು ಖರೀದಿಸಲು ಮುಂದಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಸ್ವಂತ ಶಕ್ತಿಯಿಲ್ಲ. ನಮ್ಮ ಪಕ್ಷದ ನಾಯಕರನ್ನು ಬಳಸಿಕೊಳ್ಳಲು ಪ್ರಯತ್ನಿಸಿಕೊಳ್ಳಲಾಗುತ್ತಿದೆ. ಜಿ.ಟಿ. ದೇವೇಗೌಡರ ಸಂಪೂರ್ಣ ಬೆಂಬಲ ನಮಗಿದೆ ಎಂದಿದ್ದಾರೆ.
Featured videos
-
ಮನವಿ ಸಲ್ಲಿಕೆ ಸಭೆಗೆ ಬಂದ ಕಾರ್ಯಕರ್ತನನ್ನು ತರಲೆ ಎಂದು ಹೊರದಬ್ಬಿದ ಸಿದ್ದರಾಮಯ್ಯ
-
ಆತ್ಮರಕ್ಷಣೆಗಾಗಿ ನಾವು ಅತ್ಯಾಚಾರ ಆರೋಪಿಗಳ ಮೇಲೆ ಫೈರ್ ಮಾಡಿದೆವು; ಅಧಿಕಾರಿ ವಿಶ್ವನಾಥ್ ಸ್ಪಷ್ಟನೆ
-
ಎನ್ಕೌಂಟರ್ ಮೂಲಕ ಅತ್ಯಾಚಾರವನ್ನು ತಡೆಗಟ್ಟಬಹುದು ಎಂಬ ಭ್ರಮೆಯನ್ನು ಹುಟ್ಟುಹಾಕಬೇಡಿ; ಕೆ ನೀಲಾ
-
ಸಂತ್ರಸ್ತೆಗೆ ಅತ್ಯಾಚಾರಿಗಳು ನೀಡಿದಷ್ಟೇ ಹಿಂಸೆ ನೀಡಿ ಅವರನ್ನು ಕೊಲ್ಲಬೇಕು; ಯುವತಿಯರ ಅಭಿಮತ
-
ಅತ್ಯಾಚಾರಿಗಳಿಗೆ ಗುಂಡಿಟ್ಟಿರುವುದು ತಾತ್ಕಾಲಿಕ ಪರಿಹಾರ, ಇದನ್ನು ಕಾನೂನು ಮಾಡಬೇಕು; ಮಹಿಳೆಯರ ಒತ್ತಾಯ
-
ರಾಯಚೂರಿನ ಮಧು, ದೆಹಲಿಯ ನಿರ್ಭಯಾ ಪ್ರಕರಣವಾದಾಗ ಹೀಗೆ ಎನ್ಕೌಂಟರ್ ಮಾಡ್ಬೇಕಿತ್ತು; ಮಹಿಳೆಯರ ಆಕ್ರೋಶ
-
ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿರುವುದು ಸಮಯಕ್ಕೆ ಸೂಕ್ತ ಕ್ರಿಯೆ; ಭಾಸ್ಕರ್ ರಾವ್
-
ತಮ್ಮ ಮಾಡಿದ ಕೆಲಸದಿಂದ ಅತ್ಯಾಚಾರಿಗಳಿಗೆ ಕಠಿಣ ಸಂದೇಶ ಹೋಗಿದೆ; ವಿಶ್ವನಾಥ್ ಸಜ್ಜನರ್ ಅಣ್ಣ ಮಲ್ಲಿಕಾರ್ಜುನ್
-
Karnataka By-Election Voting: ರಾಣೆಬೆನ್ನೂರಿನಲ್ಲಿ ಹಣ ಕೊಡಲಿಲ್ಲವೆಂದು ವೋಟ್ ಹಾಕದೇ ಕೂತ ಮತದಾರರು
-
ಮತ ಚಲಾಯಿಸಿದ ಬಳಿಕ ತಂದೆಯನ್ನು ನೆನೆದು ಕಣ್ಣೀರಿಟ್ಟ ನಟಿ ಹರ್ಷಿಕಾ ಪೂಣಚ್ಚ