ನಾಗರಭಾವಿ ವೃತ್ತದಲ್ಲಿ ಅಂಧರು ಧನಸಹಾಯಕ್ಕಾಗಿ ಬೀದಿಬದಿಯಲ್ಲಿ ಕೆಲ ಸಂಗೀತ ಪರಿಕರಗಳನ್ನು ಇಟ್ಟುಕೊಂಡು ಹಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ನವೀನ್, ಅವರನ್ನು ನೋಡಿ ಅವರ ಬಳಿ ತೆರಳಿದ್ದಾರೆ. ನಂತರ ತನ್ನ ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಒಂದು ಹಾಡು ಹೇಳುವಂತೆ ಅವರು ಕೋರಿಕೊಂಡಾಗ ನವೀನ್ ಒಳಿತು ಮಾಡು ಮನುಜ, ನೀ ಇರೋದು ಮೂರು ದಿವಸ, ಎದೆಯೊಳಗಿನ ತಮ ತಮಟೆ ಹಾಗೂ ಮಲಗೆ ಮಲಗೆ ಗುಬ್ಬಿಮರಿ ಹಾಡನ್ನು ಹಾಡಿದ್ದಾರೆ.
Shyam.Bapat
Share Video
ನಾಗರಭಾವಿ ವೃತ್ತದಲ್ಲಿ ಅಂಧರು ಧನಸಹಾಯಕ್ಕಾಗಿ ಬೀದಿಬದಿಯಲ್ಲಿ ಕೆಲ ಸಂಗೀತ ಪರಿಕರಗಳನ್ನು ಇಟ್ಟುಕೊಂಡು ಹಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ನವೀನ್, ಅವರನ್ನು ನೋಡಿ ಅವರ ಬಳಿ ತೆರಳಿದ್ದಾರೆ. ನಂತರ ತನ್ನ ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಒಂದು ಹಾಡು ಹೇಳುವಂತೆ ಅವರು ಕೋರಿಕೊಂಡಾಗ ನವೀನ್ ಒಳಿತು ಮಾಡು ಮನುಜ, ನೀ ಇರೋದು ಮೂರು ದಿವಸ, ಎದೆಯೊಳಗಿನ ತಮ ತಮಟೆ ಹಾಗೂ ಮಲಗೆ ಮಲಗೆ ಗುಬ್ಬಿಮರಿ ಹಾಡನ್ನು ಹಾಡಿದ್ದಾರೆ.
Featured videos
up next
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?