ಬೆಂಗಳೂರು: ಶಿವು ನನಗೆ ಬಹಳ ದಿನದಿಂದ ಪರಿಚಯ ಇರುವ ಹುಡುಗ. ಅವರ ತಂದೆ ಕಾಲದಿಂದಲೂ ನನಗೆ ಆತ ಗೊತ್ತು. ಅವರ ತಂದೆ ನಾಟಕದ ಮೇಷ್ಟ್ರಾಗಿದ್ದರು. ಮನೆ ಕಟ್ಟಿಕೊಡಲು ಅವರ ತಾಯಿಗೆ 2 ಲಕ್ಷ ಹಣ ನೀಡಿದ್ದೆ. ಆದರೆ, ಯಾವ ಕಾರಣಕ್ಕೆ ಶಿವು ಈ ರೀತಿ ಮಾಡಿ ಎಂದು ಗೊತ್ತಿಲ್ಲ. ಕಾರು ಡಿಕ್ಕಿ ಹೊಡೆದು ಏಕಾಏಕಿ ಚಾಕು ಹಿಡಿದು ಬಂದ. ನಮ್ಮ ಗನ್ ಮ್ಯಾನ್ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಆತ ಯಾರಾದರೂ ಹೇಳಿಕೊಟ್ಟು ಈ ಕೆಲಸ ಮಾಡಿದನಾ ಎಂದು ಗೊತ್ತಿಲ್ಲ. ಖುದ್ದು ಗೃಹ ಸಚಿವರು ಕರೆ ಮಾಡಿ ವಿಚಾರಿಸಿದರು ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದ್ದಾರೆ.
sangayya
Share Video
ಬೆಂಗಳೂರು: ಶಿವು ನನಗೆ ಬಹಳ ದಿನದಿಂದ ಪರಿಚಯ ಇರುವ ಹುಡುಗ. ಅವರ ತಂದೆ ಕಾಲದಿಂದಲೂ ನನಗೆ ಆತ ಗೊತ್ತು. ಅವರ ತಂದೆ ನಾಟಕದ ಮೇಷ್ಟ್ರಾಗಿದ್ದರು. ಮನೆ ಕಟ್ಟಿಕೊಡಲು ಅವರ ತಾಯಿಗೆ 2 ಲಕ್ಷ ಹಣ ನೀಡಿದ್ದೆ. ಆದರೆ, ಯಾವ ಕಾರಣಕ್ಕೆ ಶಿವು ಈ ರೀತಿ ಮಾಡಿ ಎಂದು ಗೊತ್ತಿಲ್ಲ. ಕಾರು ಡಿಕ್ಕಿ ಹೊಡೆದು ಏಕಾಏಕಿ ಚಾಕು ಹಿಡಿದು ಬಂದ. ನಮ್ಮ ಗನ್ ಮ್ಯಾನ್ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಆತ ಯಾರಾದರೂ ಹೇಳಿಕೊಟ್ಟು ಈ ಕೆಲಸ ಮಾಡಿದನಾ ಎಂದು ಗೊತ್ತಿಲ್ಲ. ಖುದ್ದು ಗೃಹ ಸಚಿವರು ಕರೆ ಮಾಡಿ ವಿಚಾರಿಸಿದರು ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದ್ದಾರೆ.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?