ಹಾಸನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ನಾನೊಬ್ಬಳೇ ಕಾರಣ ಎಂದು ಹೇಳಿಲ್ಲ. ನನ್ನಿಂದ, ರೇವಣ್ಣರಿಂದ ಆಗಿದೆ ಎಂದು ಸಹ ಎಲ್ಲೂ ಹೇಳಿಲ್ಲ. ಅಧಿಕಾರಿಗಳು, ಪೋಷಕರೆಲ್ಲರ ಸಹಕಾರದಿಂದ ಈ ಸಾಧನೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ರೇವಣ್ಣ ಪತ್ನಿ ಭವಾನಿ ರೇವಣ್ಣ ತಿರುಗೇಟು ನೀಡಿದ್ದಾರೆ. ಅವರು ಉಸ್ತುವಾರಿ ಸಚಿವರಾಗಿ ತಿಳಿದು ಮಾತನಾಡಲಿ. ಈಗ ಅವರೇ ಉಸ್ತುವಾರಿ ಇದ್ದಾರೆ, ಅವರೇ ಮೊದಲ ಸ್ಥಾನಕ್ಕೆ ಬರುವಂತೆ ಮಾಡಲಿ ಎಂದು ಸವಾಲು ಹಾಕಿದರು.
sangayya
Share Video
ಹಾಸನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ನಾನೊಬ್ಬಳೇ ಕಾರಣ ಎಂದು ಹೇಳಿಲ್ಲ. ನನ್ನಿಂದ, ರೇವಣ್ಣರಿಂದ ಆಗಿದೆ ಎಂದು ಸಹ ಎಲ್ಲೂ ಹೇಳಿಲ್ಲ. ಅಧಿಕಾರಿಗಳು, ಪೋಷಕರೆಲ್ಲರ ಸಹಕಾರದಿಂದ ಈ ಸಾಧನೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ರೇವಣ್ಣ ಪತ್ನಿ ಭವಾನಿ ರೇವಣ್ಣ ತಿರುಗೇಟು ನೀಡಿದ್ದಾರೆ. ಅವರು ಉಸ್ತುವಾರಿ ಸಚಿವರಾಗಿ ತಿಳಿದು ಮಾತನಾಡಲಿ. ಈಗ ಅವರೇ ಉಸ್ತುವಾರಿ ಇದ್ದಾರೆ, ಅವರೇ ಮೊದಲ ಸ್ಥಾನಕ್ಕೆ ಬರುವಂತೆ ಮಾಡಲಿ ಎಂದು ಸವಾಲು ಹಾಕಿದರು.
Featured videos
up next
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?