ಬಾಗಲಕೋಟೆ: ಮಂಡ್ಯದ ಹುತಾತ್ಮಯೋಧ ಎಚ್ ಗುರುವಿನ ಚಿತ್ರ ಬಿಡಿಸಿ ಚಿತ್ರ ಕಲಾಶಿಕ್ಷಕ ಶ್ರದ್ಧಾಂಜಲಿ.ಜಮಖಂಡಿ ನಗರದ ಸಂಗಮೇಶ್ ಬಗಲಿ ಎಂಬಾತ ಚಿತ್ರಕಲಾ ಶಿಕ್ಷಕನಿಂದ ವಿಭಿನ್ನ ಶ್ರದ್ಧಾಂಜಲಿ.ತಮ್ಮ ರಕ್ತದಲ್ಲೇ ಹುತಾತ್ಮ ಯೋಧನ ಚಿತ್ರ ಬಿಡಿಸಿ ಶ್ರದ್ಧಾಂಜಲಿ.ಹಿಂದೆ ಹಲವು ಮಹಾನ್ ಪುರುಷರ ಭಾವಚಿತ್ರ ರಕ್ತದಲ್ಲೇ ಬಿಡಿಸಿರೋ ಚಿತ್ರ ಕಲಾ ಶಿಕ್ಷಕ.ಹುತಾತ್ಮ ಯೋಧರಿಗೆ ವಿಭಿನ್ನ ಶ್ರದ್ಧಾಂಜಲಿ ಸಲ್ಲಿಸಿ ಗೌರವ..ರಕ್ತದಲ್ಲೆ ಚಿತ್ರ ಬಿಡಿಸಿ ಗಮನ ಸೆಳೆದ ಚಿತ್ರಕಲಾ ಶಿಕ್ಷಕ.ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಿವಾಸಿ ಸಂಗಮೇಶ್.
Shyam.Bapat
Share Video
ಬಾಗಲಕೋಟೆ: ಮಂಡ್ಯದ ಹುತಾತ್ಮಯೋಧ ಎಚ್ ಗುರುವಿನ ಚಿತ್ರ ಬಿಡಿಸಿ ಚಿತ್ರ ಕಲಾಶಿಕ್ಷಕ ಶ್ರದ್ಧಾಂಜಲಿ.ಜಮಖಂಡಿ ನಗರದ ಸಂಗಮೇಶ್ ಬಗಲಿ ಎಂಬಾತ ಚಿತ್ರಕಲಾ ಶಿಕ್ಷಕನಿಂದ ವಿಭಿನ್ನ ಶ್ರದ್ಧಾಂಜಲಿ.ತಮ್ಮ ರಕ್ತದಲ್ಲೇ ಹುತಾತ್ಮ ಯೋಧನ ಚಿತ್ರ ಬಿಡಿಸಿ ಶ್ರದ್ಧಾಂಜಲಿ.ಹಿಂದೆ ಹಲವು ಮಹಾನ್ ಪುರುಷರ ಭಾವಚಿತ್ರ ರಕ್ತದಲ್ಲೇ ಬಿಡಿಸಿರೋ ಚಿತ್ರ ಕಲಾ ಶಿಕ್ಷಕ.ಹುತಾತ್ಮ ಯೋಧರಿಗೆ ವಿಭಿನ್ನ ಶ್ರದ್ಧಾಂಜಲಿ ಸಲ್ಲಿಸಿ ಗೌರವ..ರಕ್ತದಲ್ಲೆ ಚಿತ್ರ ಬಿಡಿಸಿ ಗಮನ ಸೆಳೆದ ಚಿತ್ರಕಲಾ ಶಿಕ್ಷಕ.ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಿವಾಸಿ ಸಂಗಮೇಶ್.
Featured videos
up next
ಕೆಲ ಕಿಡಿಗೇಡಿಗಳಿಂದ ರೈತರ ಹೆಸರಿಗೆ ಮಸಿ, ದೆಹಲಿ ಘಟನೆಯ ಬಗ್ಗೆ ತನಿಖೆಯಾಗಲಿ; ಕುರುಬೂರು ಶಾಂತಕುಮಾರ್
ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಲಿಪಿಯ ಟ್ರೆಂಡ್, ಗ್ರಾಮೀಣ ಭಾಗದಲ್ಲೂ ಬೀಸುತ್ತಿದೆ ನಾಮಫಲಕದ ಗಾಳಿ!
SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ
ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್
ಹೆಚ್.ವಿಶ್ವನಾಥ್ಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ; ನನಗೆ ಸಚಿವರ ಸಹಾನುಭೂತಿ ಬೇಡ ಎಂದ ಹಳ್ಳಿಹಕ್ಕಿ
ಏರೋ ಇಂಡಿಯಾ 2021 ಯಶಸ್ವಿಗೆ ಭಾಗಶಃ ಬಂದ್ ಆಗಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ