ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಬೆಂಕಿಯಿಂದ ಸುಟ್ಟು ಬೂದಿಯಾದ ಭತ್ತದ ಹುಲ್ಲು
ಕೊಪ್ಪಳ:ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ.ಹೊಲದಲ್ಲಿ ಲಾರಿಯನ್ನ ಓಡಾಡಿಸಿದ ಡ್ರೈವರ್.ಕೊಪ್ಪಳದ ಕಾರಟಗಿ ತಾಲೂಕಿನ ಗುಂಡೂರು ಕ್ಯಾಂಪ್ ನಲ್ಲಿ ಘಟನೆ.ಹುಲ್ಲು ಏರಿಕೊಂಡು ಹೋಗುವಾಗ ತಾಗಿದ ವಿದ್ಯುತ್ ತಂತಿ.ವಿದ್ಯುತ್ ತಂತಿ ತಾಗಿದ್ದರಿಂದ ಧಗಧಗಿಸಿದ ಬೆಂಕಿ.ಹುಲ್ಲು ಕೆಡವಲು ಹರಸಾಹಸ ಪಟುತ್ತಿದ್ದ ಲಾರಿ ಡ್ರೈವರ್.ಬೆಂಕಿಯಿಂದ ಸುಟ್ಟು ಬೂದಿಯಾದ ಭತ್ತದ ಹುಲ್ಲು.ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
Featured videos
-
G.T.Devegowda: ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ನಿಧನ - ಅನಾರೋಗ್ಯದಿಂದ ಕೊನೆಯುಸಿರೆಳೆದ ಕಂದಮ್ಮ
-
ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ; ಕೈ, ತೆನೆ ಪಾಳಯಕ್ಕೆ ಎದುರಾಗಲಿದೆ ಬಿಗ್ ಶಾಕ್
-
Kali Swamyಗಳಿಗೆ ಮಸಿ ಬಳಿದಿರೋದು ಅಕ್ಷಮ್ಯ ಅಪರಾಧ, ಮುಸ್ಲಿಂ ಸಮುದಾಯ ಇತಿಹಾಸ ಒಪ್ಪಿಕೊಳ್ಳಲಿ: ಮುತಾಲಿಕ್
-
Exclusive: ಪೊಲೀಸರ ಮುಂದೆ ಆಸಿಡ್ ದಾಳಿಕೋರ ಹೇಳಿದ್ದೇನು? ನಾಗನ ವಿಕೃತ ಮನಸ್ಸು ಕಂಡು ಶಾಕ್!
-
Acid Attack: ನಾಪತ್ತೆಯಾಗಿದ್ದ ಆಸಿಡ್ ನಾಗ ಪೊಲೀಸರಿಗೆ ಸಿಕ್ಕಿದ್ದೇ ರೋಚಕ
-
ಅಪೆಕ್ಸ್ ಬ್ಯಾಂಕ್ ನಲ್ಲಿ 6 ಸಾವಿರ ಕೋಟಿ ಸಾಲ: ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಇಲ್ಲವೇ?
-
Azan Vs Bhajan: ಅಜಾನ್ ವಿರುದ್ಧ ಭಜನೆ: ದೇವಸ್ಥಾನಗಳಲ್ಲಿ ಮೊಳಗಿದ ರಾಮಜಪ, ಹನುಮಾನ್ ಚಾಲೀಸಾ
-
Deadly Humps: ಅವೈಜ್ಞಾನಿಕ ಹಂಪ್ ನಿಂದ ಆಕ್ಸಿಡೆಂಟ್; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
-
Basavaraja Bommai ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ ನಾಯಕರು
-
ಪುನೀತ್ ರಾಜ್ಕುಮಾರ್ ಪರವಾಗಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ
Top Stories
-
MLA's Salary: ಏರಿಕೆಯಾಯ್ತು ಜನ ಪ್ರತಿನಿಧಿಗಳ ಸಂಬಳ; ಈಗ ನಮ್ಮ ಶಾಸಕರ ಸ್ಯಾಲರಿ 2 ಲಕ್ಷ! -
Niveditha Gowda: 'ಚಂದನ'ದ 'ಗೊಂಬೆ' ನಿವೇದಿತಾ ಕ್ಯಾಟ್ವಾಕ್ ವಿಡಿಯೋ ನೀವೂ ನೋಡಿ! -
Viral News: ಖೈದಿಗಳ ಆಹಾರ ಸೇವಿಸಿದ ನ್ಯಾ.ಬಿ.ವೀರಪ್ಪ! ಜೈಲಿನಲ್ಲೊಂದು ರೌಂಡ್ -
ಹಾಸನ ಇ-ಕೋರ್ಟ್ನಲ್ಲಿ ಉದ್ಯೋಗಾವಕಾಶ; ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ -
SSLCಯಲ್ಲಿ Rank ಪಡೆದಿದ್ದೀರಾ? ಹಾಗಾದ್ರೆ ನಿಮಗೆ BBMP ಕೊಡುತ್ತಿದೆ ಬಿಗ್ ಆಫರ್!