ಮಂಡ್ಯ (ಜ.23): ಸುಮ್ಮೆ ಇರಲಾರ್ದೆ ಇರುವೆ ಬಿಟ್ಕೊಂಡ್ರು ಎಂಬಂತೆ ಇಬ್ಬರು ಅವಾಂತರ ಮಾಡ್ಕೊಂಡಿದ್ದಾರೆ.. ಬಸವನ ಪವಾಡ ಪರೀಕ್ಷಿಸಲು ಹೋಗಿ ಫಜೀತಿಗೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದ ಜುಟ್ಟನಹಳ್ಳಿಯಲ್ಲಿ ಪರೀಕ್ಷೆ ಮಾಡಲು ಬಂದ ಭಕ್ತರಿಬ್ಬರಿಗೆ ಬಸಪ್ಪ ಬೆವರಿಳಿಸಿದೆ. ಜುಟ್ಟನಹಳ್ಳಿ ಗ್ರಾಮದ ರಮೇಶ್ ಎಂಬುವರು ಪಾದಪೂಜೆಗೆಂದು ರಾಮನಗರ ಜಿಲ್ಲೆಯ ಜಯಪುರದಿಂದ ಬಸಪ್ಪನನ್ನ ಕರೆಸಿದ್ರು..
webtech_news18
Share Video
ಮಂಡ್ಯ (ಜ.23): ಸುಮ್ಮೆ ಇರಲಾರ್ದೆ ಇರುವೆ ಬಿಟ್ಕೊಂಡ್ರು ಎಂಬಂತೆ ಇಬ್ಬರು ಅವಾಂತರ ಮಾಡ್ಕೊಂಡಿದ್ದಾರೆ.. ಬಸವನ ಪವಾಡ ಪರೀಕ್ಷಿಸಲು ಹೋಗಿ ಫಜೀತಿಗೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದ ಜುಟ್ಟನಹಳ್ಳಿಯಲ್ಲಿ ಪರೀಕ್ಷೆ ಮಾಡಲು ಬಂದ ಭಕ್ತರಿಬ್ಬರಿಗೆ ಬಸಪ್ಪ ಬೆವರಿಳಿಸಿದೆ. ಜುಟ್ಟನಹಳ್ಳಿ ಗ್ರಾಮದ ರಮೇಶ್ ಎಂಬುವರು ಪಾದಪೂಜೆಗೆಂದು ರಾಮನಗರ ಜಿಲ್ಲೆಯ ಜಯಪುರದಿಂದ ಬಸಪ್ಪನನ್ನ ಕರೆಸಿದ್ರು..
Featured videos
up next
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ