ಹಾಸನ: ಬಿಜೆಪಿ ಅಭ್ಯರ್ಥಿ ಎ,ಮಂಜು ಹೇಳಿಕೆ,ಹಾಸನ ಜಿಲ್ಲೆಯಲ್ಲಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಹಾಸನದಿಂದ ಸ್ಪರ್ಧೆ,ಜಿಲ್ಲೆಯಲ್ಲಿ ವಂಶಪಾರಂಪರ್ಯವಾಗಿ ಆಡಳಿತ ಮುನ್ನಡೆಯುತ್ತಿದೆ,ಬ್ರಿಟೀಷರ ಆಡಳಿತದಂತೆ ಅಧಿಕಾರ,ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಎ.ಮಂಜು,ಹಾಸನದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ,ದೇವೇಗೌಡರ ವಿರುದ್ದವೇ ನಾನು ನಾಲ್ಕು ಲಕ್ಷದ ಒಂಬತ್ತು ಸಾವಿರ ಮತ ಪಡೆದಿದ್ದೇನೆ,ಈಗ ಅಹಿಂದಾ ವರ್ಗ ಒಂದಾಗಿ ಈ ಕುಟುಂಬದ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದಾರೆ,ಅವರು ಪ್ರಧಾನಿಯಾಗಿ, ಮಗ ಸಿಎಂ ಆಗಿ, ಮತ್ತೊಬ್ಬ ಮಗ ಮಂತ್ರಿಯಾಗಿದ್ದಾರೆ,ಜಿಲ್ಲೆಗೆ ಕನಿಷ್ಠ ನೀರು ಕೊಡಲೂ ಅವರಿಗೆ ಆಗಲಿಲ್ಲ,ಅಧಿಕಾರ ಶಾಶ್ವತ ಅಲ್ಲಾ, ಸಿಕ್ಕಾಗ ಕೆಲಸ ಮಾಡಬೇಕು,ಇವರು ಬರೀ ಓಟ್ ಹಾಕಿಸಿಕೊಳ್ತಾರೆ.
Shyam.Bapat
Share Video
ಹಾಸನ: ಬಿಜೆಪಿ ಅಭ್ಯರ್ಥಿ ಎ,ಮಂಜು ಹೇಳಿಕೆ,ಹಾಸನ ಜಿಲ್ಲೆಯಲ್ಲಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಹಾಸನದಿಂದ ಸ್ಪರ್ಧೆ,ಜಿಲ್ಲೆಯಲ್ಲಿ ವಂಶಪಾರಂಪರ್ಯವಾಗಿ ಆಡಳಿತ ಮುನ್ನಡೆಯುತ್ತಿದೆ,ಬ್ರಿಟೀಷರ ಆಡಳಿತದಂತೆ ಅಧಿಕಾರ,ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಎ.ಮಂಜು,ಹಾಸನದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ,ದೇವೇಗೌಡರ ವಿರುದ್ದವೇ ನಾನು ನಾಲ್ಕು ಲಕ್ಷದ ಒಂಬತ್ತು ಸಾವಿರ ಮತ ಪಡೆದಿದ್ದೇನೆ,ಈಗ ಅಹಿಂದಾ ವರ್ಗ ಒಂದಾಗಿ ಈ ಕುಟುಂಬದ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದಾರೆ,ಅವರು ಪ್ರಧಾನಿಯಾಗಿ, ಮಗ ಸಿಎಂ ಆಗಿ, ಮತ್ತೊಬ್ಬ ಮಗ ಮಂತ್ರಿಯಾಗಿದ್ದಾರೆ,ಜಿಲ್ಲೆಗೆ ಕನಿಷ್ಠ ನೀರು ಕೊಡಲೂ ಅವರಿಗೆ ಆಗಲಿಲ್ಲ,ಅಧಿಕಾರ ಶಾಶ್ವತ ಅಲ್ಲಾ, ಸಿಕ್ಕಾಗ ಕೆಲಸ ಮಾಡಬೇಕು,ಇವರು ಬರೀ ಓಟ್ ಹಾಕಿಸಿಕೊಳ್ತಾರೆ.
Featured videos
up next
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?