ಹಾಸನ: ದೇವೇಗೌಡರು ಹಾಸನ ಅಭ್ಯರ್ಥಿ ಆದ್ರೆ ನಂದು ಈಗಲೂ ಅಭ್ಯಂತರ ಇಲ್ಲ,ಅವರು ನಿಲ್ಲದೆ ಇದ್ದರೆ ನಮ್ಮಪಕ್ಷದ ಎಲ್ಲರೂ ಸೇರಿ ಕುಟುಂಬ ರಾಜಕಾರಣ ವಿರೋಧಿಸಬೇಕು ಎಂಬುದು ನನ್ನ ನಿಲುವು,
ನಮ್ಮ ಕಾರ್ಯಕರ್ತರ ಅಭಿಪ್ರಾಯದ ಬಳಿಕ ನನ್ನ ಮುಂದಿನ ನಿರ್ಧಾರ,ಬಿಜೆಪಿ ಅಭ್ಯರ್ಥಿ ಆಗುವ ಕುರಿತು ಈಗಾಗಲೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದೇನೆ,ಅವರೊಂದಿಗೆ ಮೂರು ಭಾರಿ ಮಾತುಕತೆ ನಡೆದಿದೆ ಅದರಲ್ಲಿ ಮುಚ್ಚುಮರೆ ಇಲ್ಲಾ, ಅಂತಿಮ ತೀರ್ಮಾನ ಕಾರ್ಯಕರ್ತರು ಮಾಡುತ್ತಾರೆ,ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ನಾಯಕರೂ ಸಹ ನನ್ನೊಂದಿಗೆ ಮಾತನಾಡಿದ್ದಾರೆ,ಸದ್ಯಕ್ಕೆ ಕಾಂಗ್ರೆಸ್ ನಲ್ಲಿಯೇ ಇದ್ದೀನಿ,ನಾನು ಯಾರೊಂದಿಗೂ ಮುನಿಸಿಕೊಂಡಿಲ್ಲ,ಈಗಲೂ ದೇವೇಗೌಡರು ಅಭ್ಯರ್ಥಿ ಆಗಲಿ ಎಂಬುದು ನನ್ನ ನಿಲುವು,ಇವತ್ತು ರಾಜಕಾರಣದಲ್ಲಿ ಹಾಸನಜಿಲ್ಲೆ ದೇಶದಲ್ಲಿಯೇ ವಿಶೇಷ ಹೆಸರು ಪಡೆದಿದೆ,
Shyam.Bapat
Share Video
ಹಾಸನ: ದೇವೇಗೌಡರು ಹಾಸನ ಅಭ್ಯರ್ಥಿ ಆದ್ರೆ ನಂದು ಈಗಲೂ ಅಭ್ಯಂತರ ಇಲ್ಲ,ಅವರು ನಿಲ್ಲದೆ ಇದ್ದರೆ ನಮ್ಮಪಕ್ಷದ ಎಲ್ಲರೂ ಸೇರಿ ಕುಟುಂಬ ರಾಜಕಾರಣ ವಿರೋಧಿಸಬೇಕು ಎಂಬುದು ನನ್ನ ನಿಲುವು,
ನಮ್ಮ ಕಾರ್ಯಕರ್ತರ ಅಭಿಪ್ರಾಯದ ಬಳಿಕ ನನ್ನ ಮುಂದಿನ ನಿರ್ಧಾರ,ಬಿಜೆಪಿ ಅಭ್ಯರ್ಥಿ ಆಗುವ ಕುರಿತು ಈಗಾಗಲೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದೇನೆ,ಅವರೊಂದಿಗೆ ಮೂರು ಭಾರಿ ಮಾತುಕತೆ ನಡೆದಿದೆ ಅದರಲ್ಲಿ ಮುಚ್ಚುಮರೆ ಇಲ್ಲಾ, ಅಂತಿಮ ತೀರ್ಮಾನ ಕಾರ್ಯಕರ್ತರು ಮಾಡುತ್ತಾರೆ,ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ನಾಯಕರೂ ಸಹ ನನ್ನೊಂದಿಗೆ ಮಾತನಾಡಿದ್ದಾರೆ,ಸದ್ಯಕ್ಕೆ ಕಾಂಗ್ರೆಸ್ ನಲ್ಲಿಯೇ ಇದ್ದೀನಿ,ನಾನು ಯಾರೊಂದಿಗೂ ಮುನಿಸಿಕೊಂಡಿಲ್ಲ,ಈಗಲೂ ದೇವೇಗೌಡರು ಅಭ್ಯರ್ಥಿ ಆಗಲಿ ಎಂಬುದು ನನ್ನ ನಿಲುವು,ಇವತ್ತು ರಾಜಕಾರಣದಲ್ಲಿ ಹಾಸನಜಿಲ್ಲೆ ದೇಶದಲ್ಲಿಯೇ ವಿಶೇಷ ಹೆಸರು ಪಡೆದಿದೆ,
Featured videos
up next
ಮತ್ತೆ ED, CBI ಇಕ್ಕಳದಲ್ಲಿ ಡಿಕೆ ಶಿವಕುಮಾರ್; ಫೆ.22ರ ಒಳಗೆ ಹಾಜರಾಗುವಂತೆ DK ಮಗಳಿಗೆ CBI ನೋಟಿಸ್
'ಬ್ರಾಹ್ಮಣದ ಬಗ್ಗೆ ನೀವು ಆಡಿದ ಮಾತಿನಿಂದ ಬೇಜಾರಾಗಿದೆ' -ಹೆಚ್ಡಿಕೆಗೆ ಅರ್ಚಕ ನೇರ ಪ್ರಶ್ನೆ
ಬ್ರಾಹ್ಮಣರನ್ನ ಸಿಎಂ ಮಾಡ್ತಾರೆ ಅಂತ ನಮಗೆ ಗೊತ್ತಿಲ್ಲ, ಹೆಚ್ಡಿಕೆ ಹೇಗೆ ಗೊತ್ತಾಯಿತು; ಶಾಸಕ ವಿಶ್ವನಾಥ್
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್