ವಿಜಯಪುರ: ತಾಲೂಕಿನ ಕೂಡಗಿ ಬಳಿ ನಡೆದ ಘಟನೆ.ಕೂಡಗಿ ಎನ್ ಟಿ ಪಿ ಸಿ ರೈಲ್ವೆ ಕೆಳ ಸೇತುವೆಯಲ್ಲಿ ನಿಂತ ಸುಮಾರು 4 ಅಡಿ ನೀರು.ಮಸೂತಿ ಗ್ರಾಮದ ಪ್ರಯಾಣಿಕರು ಬಸ್ ಅವಾಂತರದಿಂದ ಪರದಾಟ.ಪರ್ಯಾಯ ವಾಹನ ಹುಡುಕಿಕೊಂಡು ಸ್ವಗ್ರಾಮ ಸೇರಿದ ಪ್ರಯಾಣಿಕರು.ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ವಸತಿ ಬಸ್.ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದಲೂ ನೀರಿನಿಂದ ಬಸ್ ಹೊರ ತೆಗೆಯಲು ಶತಪ್ರಯತ್ನ.ಬಸ್ ಹೊರ ತೆಗೆಯಲು ಮದ್ಯರಾತ್ರಿ ವರೆಗೂ ಪರದಾಡಿದ ಚಾಲಕ, ನಿರ್ವಾಹಕ. ಇತರೆ ವಾಹನಗಳು, ಬೈಕ್ ಸವಾರರು ಸಹ ಪರದಾಟ. ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಹಿನ್ನೆಲೆ ಮಳೆಯಾದರೆ ಸಂಗ್ರಹ ಅಗುವ ನೀರು. ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರ, ವಾಹನ ಸವಾರರ ಆಕ್ರೋಶ.
Shyam.Bapat
Share Video
ವಿಜಯಪುರ: ತಾಲೂಕಿನ ಕೂಡಗಿ ಬಳಿ ನಡೆದ ಘಟನೆ.ಕೂಡಗಿ ಎನ್ ಟಿ ಪಿ ಸಿ ರೈಲ್ವೆ ಕೆಳ ಸೇತುವೆಯಲ್ಲಿ ನಿಂತ ಸುಮಾರು 4 ಅಡಿ ನೀರು.ಮಸೂತಿ ಗ್ರಾಮದ ಪ್ರಯಾಣಿಕರು ಬಸ್ ಅವಾಂತರದಿಂದ ಪರದಾಟ.ಪರ್ಯಾಯ ವಾಹನ ಹುಡುಕಿಕೊಂಡು ಸ್ವಗ್ರಾಮ ಸೇರಿದ ಪ್ರಯಾಣಿಕರು.ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ವಸತಿ ಬಸ್.ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದಲೂ ನೀರಿನಿಂದ ಬಸ್ ಹೊರ ತೆಗೆಯಲು ಶತಪ್ರಯತ್ನ.ಬಸ್ ಹೊರ ತೆಗೆಯಲು ಮದ್ಯರಾತ್ರಿ ವರೆಗೂ ಪರದಾಡಿದ ಚಾಲಕ, ನಿರ್ವಾಹಕ. ಇತರೆ ವಾಹನಗಳು, ಬೈಕ್ ಸವಾರರು ಸಹ ಪರದಾಟ. ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಹಿನ್ನೆಲೆ ಮಳೆಯಾದರೆ ಸಂಗ್ರಹ ಅಗುವ ನೀರು. ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರ, ವಾಹನ ಸವಾರರ ಆಕ್ರೋಶ.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?