ಸಾಲ ಕಿರುಕುಳ ತಪ್ಪಿಸಿ ಎಂದ ನೊಂದ ಕುಟುಂಬ.ಅದು ಖಾಸಗಿ ಬ್ಯಾಂಕ್ ಬರುದಿಲ್ಲ,ಬೇರೆ ಸಮಸ್ಯೆ ಇದ್ರೆ ಹೇಳಿ ಎಂದ ಸಿದ್ದರಾಮಯ್ಯ.ನೀವೂ ಬಾದಾಮಿ ಶಾಸಕರಿದ್ದೀರಿ ಎಂದು ಜೋರು ದನಿಯಲ್ಲಿ ಹೇಳಿದ ಅನೀತಾ.ಬಾದಾಮಿ ಶಾಸಕರಿದ್ರೇ ಕಾನೂನಿನ ಪ್ರಕಾರ ಮಾಡಬೇಕ್ರೀ.ಸಿದ್ದರಾಮಯ್ಯ ಫುಲ್ ಗರಂ.ಸಿದ್ದರಾಮಯ್ಯ ರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಸಿದ ನೊಂದ ಕುಟುಂಬ ಸ್ಥರು.