ಹೋಮ್ » ವಿಡಿಯೋ » ರಾಜ್ಯ

ಸಾರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅವಘಡ: ನಾಲ್ವರು ಸಾವು

ರಾಜ್ಯ16:44 PM October 02, 2019

ವಿಜಯಪುರ : ಟಂಟಂ- ಬಸ್​​​​ ನಡುವೆ ಡಿಕ್ಕಿ, ನಾಲ್ವರು ಸಾವು.ಟಂಟಂನಲ್ಲಿದ್ದ ನಾಲ್ವರು ಸಾವು, ಹಲವರಿಗೆ ಗಾಯ.ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ಘಟನೆ.ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅವಘಡ.ಪೊಲೀಸರ ಭಯದಿಂದ ಬಸ್​ಗೆ ಗುದ್ದಿದ ಟಂಟಂ.ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.ಪೊಲೀಸರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ.ಸಾರ್ವಜನಿಕರಿಂದ PSI, ಪೇದೆಗಳ‌ ಮೇಲೆ ಹಲ್ಲೆ.

Shyam.Bapat

ವಿಜಯಪುರ : ಟಂಟಂ- ಬಸ್​​​​ ನಡುವೆ ಡಿಕ್ಕಿ, ನಾಲ್ವರು ಸಾವು.ಟಂಟಂನಲ್ಲಿದ್ದ ನಾಲ್ವರು ಸಾವು, ಹಲವರಿಗೆ ಗಾಯ.ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ಘಟನೆ.ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅವಘಡ.ಪೊಲೀಸರ ಭಯದಿಂದ ಬಸ್​ಗೆ ಗುದ್ದಿದ ಟಂಟಂ.ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.ಪೊಲೀಸರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ.ಸಾರ್ವಜನಿಕರಿಂದ PSI, ಪೇದೆಗಳ‌ ಮೇಲೆ ಹಲ್ಲೆ.

ಇತ್ತೀಚಿನದು

Top Stories

//