ಕಾಡಾನೆ ಸಮಸ್ಯೆ ಬಗ್ಗೆ ಸಿಎಂಗೆ ಮನವಿ ಮಾಡುವ ವಿಡಿಯೋ ಮಾಡಿ ವೈರಲ್ ಮಾಡಿದ್ದ ತಂದೆ,ಈಗ ಮಗಳ ಸರದಿ ತನ್ನ ಮಗಳಿಂದ ವೀಡಿಯೋ ಮಾಡಿಸಿ ವೈರಲ್ ಮಾಡಿರುವ ತಂದೆ,ಹಾಸನ ಜಿಲ್ಲೆ ಸಕಲೇಶಪುರದ ಹೊಸಗದ್ದೆಯ ರೈತ ಶಶಿಧರ್ ರ ಮಗಳ ವೀಡಿಯೋ ವೈರಲ್,ಕಳೆದ ವಾರ ಇದೇ ವಿಷಯದ ಬಗ್ಗೆ ತಾನೇ ವೀಡಿಯೋ ಮಾಡಿದ್ದ ರೈತ,ತನ್ನ ವೀಡಿಯೋ ಯಾವುದೇ ಮಾಧ್ಯಮದಲ್ಲಿ ಪ್ರಸಾರವಾಗದ ಹಿನ್ನೆಲೆ,ತನ್ನ ಮಗಳು ವಿಸ್ಮಯರಿಂದ ಸಿಎಂ ಗೆ ಕಾಡಾನೆ ಸಮಸ್ಯೆ ಬಗ್ಗೆ ವೀಡಿಯೋ ಮಾಡಿಸಿರುವ ರೈತ.
Shyam.Bapat
Share Video
ಕಾಡಾನೆ ಸಮಸ್ಯೆ ಬಗ್ಗೆ ಸಿಎಂಗೆ ಮನವಿ ಮಾಡುವ ವಿಡಿಯೋ ಮಾಡಿ ವೈರಲ್ ಮಾಡಿದ್ದ ತಂದೆ,ಈಗ ಮಗಳ ಸರದಿ ತನ್ನ ಮಗಳಿಂದ ವೀಡಿಯೋ ಮಾಡಿಸಿ ವೈರಲ್ ಮಾಡಿರುವ ತಂದೆ,ಹಾಸನ ಜಿಲ್ಲೆ ಸಕಲೇಶಪುರದ ಹೊಸಗದ್ದೆಯ ರೈತ ಶಶಿಧರ್ ರ ಮಗಳ ವೀಡಿಯೋ ವೈರಲ್,ಕಳೆದ ವಾರ ಇದೇ ವಿಷಯದ ಬಗ್ಗೆ ತಾನೇ ವೀಡಿಯೋ ಮಾಡಿದ್ದ ರೈತ,ತನ್ನ ವೀಡಿಯೋ ಯಾವುದೇ ಮಾಧ್ಯಮದಲ್ಲಿ ಪ್ರಸಾರವಾಗದ ಹಿನ್ನೆಲೆ,ತನ್ನ ಮಗಳು ವಿಸ್ಮಯರಿಂದ ಸಿಎಂ ಗೆ ಕಾಡಾನೆ ಸಮಸ್ಯೆ ಬಗ್ಗೆ ವೀಡಿಯೋ ಮಾಡಿಸಿರುವ ರೈತ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ