ಒಂದೆ ಮನೆಯ ಅಕ್ಕ-ತಂಗಿಯರಿಬ್ಬರು ಒಂದೆ ದಿನ ಸಾವು,ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ಘಟನೆ,ಅಕ್ಕ ಕಮಲವ್ವ ಕಡವಿನಕಟ್ಟ(100),ತಂಗಿ ಪಾರ್ವತೆವ್ವ ಕಡವಿನ ಕಟ್ಟಿ(96) ಮೃತ ಸಹೋದರಿಯರು.ಅಕ್ಕ-ತಂಗಿಯರನ್ನ ಒಂದೆ ಮನೆಗೆ ಅಣ್ಣ-ತಮ್ಮ ರಿಗೆ ಮದುವೆ ಮಾಡಿಕೊಡಲಾಗಿತ್ತು.ಅಕ್ಕ ಮಲ್ಲವ್ವನ ಸಾವಿನ ಸುದ್ಧಿ ಕೇಳಿ ತಂಗಿ ಪಾರ್ವತೆವ್ವ ಹೃದಯಾಘಾತದಿಂದ ಸಾವು.ಎಲ್ಲರ ಮನ ಕಲಕುವಂತೆ ಮಾಡಿದ ಸಹೋದರಿಯರ ಸಾವು.ಸಾವಿನಲ್ಲೂ ಒಂದಾದ ಸಹೋದರಿಯರ ಸುದ್ಧಿ ಕೇಳಿ ಕಣ್ಣಿರಿಡುತ್ತಿರುವ ಸ್ಥಳಿಯರು.ಗದಗ ಜಿಲೆ ಹೊಳೆಆಲೂರ ನಲ್ಲಿ ನಡೆದ ಮನಕಲುಕುವ ದು:ಖದ ಘಟನೆ.
Shyam.Bapat
Share Video
ಒಂದೆ ಮನೆಯ ಅಕ್ಕ-ತಂಗಿಯರಿಬ್ಬರು ಒಂದೆ ದಿನ ಸಾವು,ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ಘಟನೆ,ಅಕ್ಕ ಕಮಲವ್ವ ಕಡವಿನಕಟ್ಟ(100),ತಂಗಿ ಪಾರ್ವತೆವ್ವ ಕಡವಿನ ಕಟ್ಟಿ(96) ಮೃತ ಸಹೋದರಿಯರು.ಅಕ್ಕ-ತಂಗಿಯರನ್ನ ಒಂದೆ ಮನೆಗೆ ಅಣ್ಣ-ತಮ್ಮ ರಿಗೆ ಮದುವೆ ಮಾಡಿಕೊಡಲಾಗಿತ್ತು.ಅಕ್ಕ ಮಲ್ಲವ್ವನ ಸಾವಿನ ಸುದ್ಧಿ ಕೇಳಿ ತಂಗಿ ಪಾರ್ವತೆವ್ವ ಹೃದಯಾಘಾತದಿಂದ ಸಾವು.ಎಲ್ಲರ ಮನ ಕಲಕುವಂತೆ ಮಾಡಿದ ಸಹೋದರಿಯರ ಸಾವು.ಸಾವಿನಲ್ಲೂ ಒಂದಾದ ಸಹೋದರಿಯರ ಸುದ್ಧಿ ಕೇಳಿ ಕಣ್ಣಿರಿಡುತ್ತಿರುವ ಸ್ಥಳಿಯರು.ಗದಗ ಜಿಲೆ ಹೊಳೆಆಲೂರ ನಲ್ಲಿ ನಡೆದ ಮನಕಲುಕುವ ದು:ಖದ ಘಟನೆ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ