ಎಲೆಕ್ಷನ್ ಬ್ರೇಕಿಂಗ್.ಹಿರೇಪಡಸಲಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಸಿಬಿಐ ಆಂತರಿಕ ಬಿಕ್ಕಟ್ಟಿನ ಲ್ಲಿ ಕೇಂದ್ರ ಸರ್ಕಾರ ಅಸ್ತಕ್ಷೇಪ ವಿಚಾರ.ಸಿಬಿಐ ಸಂಸ್ಥೆಯಲ್ಲಿ ಏನೆಲ್ಲಾ ಬೆಳವಣಿಗೆ ಆಗಿದ್ದಾವೆ. ಅದಕ್ಕೆ ನರೇಂದ್ರ ಮೋದಿನೆ ಕಾರಣ.ತನಿಖಾ ಸಂಸ್ಥೆ ಗಳು ಸ್ವತಂತ್ರ ಸಂಸ್ಥೆಗಳು.ಕೇಂದ್ರ ಸರ್ಕಾರ ಕೈ ಹಾಕಿ ಹಾಳು ಮಾಡಿದ್ದಾರೆ.ನಿರ್ದೇಶಕ ಏನು ಮಾಡಲಿಲ್ಲ.ಆದ್ರೆ ಕೇಂದ್ರ ಸರ್ಕಾರ ಮಾತು ಕೇಳುವವರನ್ನು ತಂದಿದ್ದಾರೆ.ಹಾಗಾಗಿ ಅಸಮಾಧಾನ ಶುರುವಾಗಿ ಸ್ಪೋಟ ವಾಗಿದೆ.ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ.ಅಯ್ಯೋ ಅವನ ಬಗ್ಗೆ ಯಾಕ್ರೀ ಮಾತನಾಡ್ತೀರಾ.2019 ರಲ್ಲಿ ಪ್ರತಾಪ್ ಸಿಂಹ ಮನೆಗೆ ಹೋಗ್ತಾನೆ.ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗೋಲ್ಲವೆಂದು ಸ್ವಾಭಿಮಾನ ಬಿಟ್ಟು ಸಿದ್ದರಾಮಯ್ಯ ದೇವೇಗೌಡ ಬಳಿ ಹೋದ್ರು ಎನ್ನುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮ.
Shyam.Bapat
Share Video
ಎಲೆಕ್ಷನ್ ಬ್ರೇಕಿಂಗ್.ಹಿರೇಪಡಸಲಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಸಿಬಿಐ ಆಂತರಿಕ ಬಿಕ್ಕಟ್ಟಿನ ಲ್ಲಿ ಕೇಂದ್ರ ಸರ್ಕಾರ ಅಸ್ತಕ್ಷೇಪ ವಿಚಾರ.ಸಿಬಿಐ ಸಂಸ್ಥೆಯಲ್ಲಿ ಏನೆಲ್ಲಾ ಬೆಳವಣಿಗೆ ಆಗಿದ್ದಾವೆ. ಅದಕ್ಕೆ ನರೇಂದ್ರ ಮೋದಿನೆ ಕಾರಣ.ತನಿಖಾ ಸಂಸ್ಥೆ ಗಳು ಸ್ವತಂತ್ರ ಸಂಸ್ಥೆಗಳು.ಕೇಂದ್ರ ಸರ್ಕಾರ ಕೈ ಹಾಕಿ ಹಾಳು ಮಾಡಿದ್ದಾರೆ.ನಿರ್ದೇಶಕ ಏನು ಮಾಡಲಿಲ್ಲ.ಆದ್ರೆ ಕೇಂದ್ರ ಸರ್ಕಾರ ಮಾತು ಕೇಳುವವರನ್ನು ತಂದಿದ್ದಾರೆ.ಹಾಗಾಗಿ ಅಸಮಾಧಾನ ಶುರುವಾಗಿ ಸ್ಪೋಟ ವಾಗಿದೆ.ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ.ಅಯ್ಯೋ ಅವನ ಬಗ್ಗೆ ಯಾಕ್ರೀ ಮಾತನಾಡ್ತೀರಾ.2019 ರಲ್ಲಿ ಪ್ರತಾಪ್ ಸಿಂಹ ಮನೆಗೆ ಹೋಗ್ತಾನೆ.ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗೋಲ್ಲವೆಂದು ಸ್ವಾಭಿಮಾನ ಬಿಟ್ಟು ಸಿದ್ದರಾಮಯ್ಯ ದೇವೇಗೌಡ ಬಳಿ ಹೋದ್ರು ಎನ್ನುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ