KSRTC ಬಸ್ ಸಮಸ್ಯೆ ಇದೆಯೆಂದು ನಿಲ್ಧಾಣದಲ್ಲಿಯೇ ಮಲಗಿ ಪ್ರಯಾಣಿಕರ ಪ್ರತಿಭಟನೆ.

  • 07:55 AM April 03, 2023
  • ramanagara
Share This :

KSRTC ಬಸ್ ಸಮಸ್ಯೆ ಇದೆಯೆಂದು ನಿಲ್ಧಾಣದಲ್ಲಿಯೇ ಮಲಗಿ ಪ್ರಯಾಣಿಕರ ಪ್ರತಿಭಟನೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಸ್ ನಿಲ್ಧಾಣದಲ್ಲಿ ಪ್ರತಿ ಭಾನುವಾರ ಇದೇ ಸಮಸ್ಯೆ ಆಗ್ತಿದೆ ಎಂದು ನಿಲ್ಧಾಣದಲ್ಲಿಯೇ ಮಲಗಿ ಪ್ರತಿಭಟನೆ ಮಾಡಿದ ಪ್ರಯಾಣಿಕರು.