ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ಅಂಬಿಗನಂತೆ ದೋಣಿ ಸಾಗಿಸಿ ಎಲ್ಲರ ಗಮನ ಸೆಳೆದ ಅಪ್ಪು, ಕುದುರೆಮುಖದ ಹೊಳೆಯೊಂದರಲ್ಲಿ ಶೂಟಿಂಗ್ ವೇಳೆ ನಟ ಪುನೀತ್, ಯಕ್ಷಗಾನ ಕಲಾವಿದರಿದ್ದ ದೋಣಿಯನ್ನ ನಡೆಸೋದ್ರ ಜೊತೆಗೆ ರಂಗಿತರಂಗ ಹಾಡು ಹಾಡಿ ಎಂಟರ್ಟೈನ್ ಮಾಡಿದ್ದಾರೆ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಬಹುತೇಕ ಚಿತ್ರೀಕರಣ ಮುಗಿಸಿದೆ, ಸದ್ಯದಲ್ಲೇ ಆಡಿಯೋ ಲಾಂಚ್ ಗೆ ಸಿದ್ದವಾಗ್ತಿದೆ.
sangayya
Share Video
ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ಅಂಬಿಗನಂತೆ ದೋಣಿ ಸಾಗಿಸಿ ಎಲ್ಲರ ಗಮನ ಸೆಳೆದ ಅಪ್ಪು, ಕುದುರೆಮುಖದ ಹೊಳೆಯೊಂದರಲ್ಲಿ ಶೂಟಿಂಗ್ ವೇಳೆ ನಟ ಪುನೀತ್, ಯಕ್ಷಗಾನ ಕಲಾವಿದರಿದ್ದ ದೋಣಿಯನ್ನ ನಡೆಸೋದ್ರ ಜೊತೆಗೆ ರಂಗಿತರಂಗ ಹಾಡು ಹಾಡಿ ಎಂಟರ್ಟೈನ್ ಮಾಡಿದ್ದಾರೆ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಬಹುತೇಕ ಚಿತ್ರೀಕರಣ ಮುಗಿಸಿದೆ, ಸದ್ಯದಲ್ಲೇ ಆಡಿಯೋ ಲಾಂಚ್ ಗೆ ಸಿದ್ದವಾಗ್ತಿದೆ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ