ನಾನು ಸಂಸದನಾದ ಮೇಲೆ ಎದೆ ಮುಟ್ಟಿ ಹೇಳ್ತೇನೆ...ಯಾವ ಪೊಲಿಟಿಷನ್ ಹೇಳ್ತಾರೋ ಗೊತ್ತಿಲ್ಲ...ಆದ್ರೆ ನಾನು ಒಂದು ರೂಪಾಯಿ ಪುಕ್ಕಟೆಯಾಗಿ ಚಹಾ ಕುಡಿದಿಲ್ಲ...ನಾನು ಇವತ್ತು ಕೆಲಸ ಮಾಡ್ತಿದ್ದೇನೆ..ಈ ರೀತಿ ಕೆಲಸ ಮಾಡೋದಕ್ಕೆ ಪ್ರಧಾನಿ ಮೋದಿಯವರು ಮೈಸೂರಿಗೆ 11 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ.ಹತ್ತಾರು ಯೋಜನೆ ಮೈಸೂರಿಗೆ ತರಲಾಗಿದೆ.ಹೈವೇ ಅಭಿವೃದ್ಧಿ ಪಡಿಸಲಾಗುತ್ತಿದೆ.ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ವೇಳೆ ಹೇಳಿಕೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ಮತಕ್ಷೇತ್ರದ ಸಿದ್ದಾಪುರ ಗ್ರಾಮದಲ್ಲಿ ಹೇಳಿಕೆv
Shyam.Bapat
Share Video
ನಾನು ಸಂಸದನಾದ ಮೇಲೆ ಎದೆ ಮುಟ್ಟಿ ಹೇಳ್ತೇನೆ...ಯಾವ ಪೊಲಿಟಿಷನ್ ಹೇಳ್ತಾರೋ ಗೊತ್ತಿಲ್ಲ...ಆದ್ರೆ ನಾನು ಒಂದು ರೂಪಾಯಿ ಪುಕ್ಕಟೆಯಾಗಿ ಚಹಾ ಕುಡಿದಿಲ್ಲ...ನಾನು ಇವತ್ತು ಕೆಲಸ ಮಾಡ್ತಿದ್ದೇನೆ..ಈ ರೀತಿ ಕೆಲಸ ಮಾಡೋದಕ್ಕೆ ಪ್ರಧಾನಿ ಮೋದಿಯವರು ಮೈಸೂರಿಗೆ 11 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ.ಹತ್ತಾರು ಯೋಜನೆ ಮೈಸೂರಿಗೆ ತರಲಾಗಿದೆ.ಹೈವೇ ಅಭಿವೃದ್ಧಿ ಪಡಿಸಲಾಗುತ್ತಿದೆ.ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ವೇಳೆ ಹೇಳಿಕೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ಮತಕ್ಷೇತ್ರದ ಸಿದ್ದಾಪುರ ಗ್ರಾಮದಲ್ಲಿ ಹೇಳಿಕೆv
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ