34ನೇ ತಂಡದ ಉಪಾಧೀಕ್ಷಕ ಹಾಗೂ 1ನೇ ತಂಡದ ಸಹಾಯಕ ಕಾರಾಗೃಹ ಅಧೀಕ್ಷಕರ ನಿರ್ಗಮನ ಪಥಸಂಚಲನ.ಮೈಸೂರಿನ ಪೋಲಿಸ್ ಅಕಾಡೆಮಿ ಕವಾಯತು ಕಾರ್ಯಕ್ರಮ.ಒಟ್ಟು 36 ಉಪಾಧೀಕ್ಷಕ ಪ್ರಶಿಕ್ಷಣಾರ್ಥಿಗಳು ಹಾಗೂ 5 ಕಾರಾಗೃಹ ಅಧೀಕ್ಷಕರಿಂದ ಆಕರ್ಷಕ ಪಥಸಂಚಲನ.ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಹೆಚ್.ಡಿ.ಕುಮಾರಸ್ವಾಮಿ.ಪೋಲೀಸ್ ಪ್ರಶಿಕ್ಷಣಾರ್ಥಿಗಳಿಂದ ವಂದನೆ ಸ್ವೀಕರಿಸಿದ ಸಿಎಂ.ಪೋಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು.ಪೋಲೀಸ್ ತರಬೇತಿ ಮಹಾ ನಿರ್ದೇಶಕರಾದ ಪದಮ್ ಕುಮಾರ್ ಗಾರ್ಗ್ ಹಾಜರು.ತೆರೆದ ವಾಹನದಲ್ಲಿ ಪೋಲೀಸ್ ಪರೇಡ್ ಪರಿವೀಕ್ಷಣೆ ಮಾಡಿದ ಸಿಎಂ.ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು.
Shyam.Bapat
Share Video
34ನೇ ತಂಡದ ಉಪಾಧೀಕ್ಷಕ ಹಾಗೂ 1ನೇ ತಂಡದ ಸಹಾಯಕ ಕಾರಾಗೃಹ ಅಧೀಕ್ಷಕರ ನಿರ್ಗಮನ ಪಥಸಂಚಲನ.ಮೈಸೂರಿನ ಪೋಲಿಸ್ ಅಕಾಡೆಮಿ ಕವಾಯತು ಕಾರ್ಯಕ್ರಮ.ಒಟ್ಟು 36 ಉಪಾಧೀಕ್ಷಕ ಪ್ರಶಿಕ್ಷಣಾರ್ಥಿಗಳು ಹಾಗೂ 5 ಕಾರಾಗೃಹ ಅಧೀಕ್ಷಕರಿಂದ ಆಕರ್ಷಕ ಪಥಸಂಚಲನ.ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಹೆಚ್.ಡಿ.ಕುಮಾರಸ್ವಾಮಿ.ಪೋಲೀಸ್ ಪ್ರಶಿಕ್ಷಣಾರ್ಥಿಗಳಿಂದ ವಂದನೆ ಸ್ವೀಕರಿಸಿದ ಸಿಎಂ.ಪೋಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು.ಪೋಲೀಸ್ ತರಬೇತಿ ಮಹಾ ನಿರ್ದೇಶಕರಾದ ಪದಮ್ ಕುಮಾರ್ ಗಾರ್ಗ್ ಹಾಜರು.ತೆರೆದ ವಾಹನದಲ್ಲಿ ಪೋಲೀಸ್ ಪರೇಡ್ ಪರಿವೀಕ್ಷಣೆ ಮಾಡಿದ ಸಿಎಂ.ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ