ಸಿದ್ದರಾಮಯ್ಯ ಆರ್.ಎಸ್.ಎಸ್. ಮೂಲ ತಿಳಿಯಬೇಕಂದ್ರೆ ಇಲ್ಲಿಗೆ ಬರಬೇಕು. ಮೊದಲು ಆರ್.ಎಸ್.ಎಸ್.ಗೆ ಬರಲಿ. ಆಮೇಲೆ ಮೂಲ ತಿಳಿಯಲಿ ಎಂದರು. ಅಪ್ಪಟ ದೇಶಭಕ್ತನಿಗೆ ಮಾತ್ರ ಆರ್.ಎಸ್.ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗಲ್ಲ ಎಂದರು. ಅವರಿಗೆ ದಿನಾ ಒಂದೊಂದು ಕನಸು ಬೀಳುತ್ತೆ. ಬೆಳಗ್ಗೆ ಬಂದು ಅದನ್ನ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
webtech_news18
Share Video
ಸಿದ್ದರಾಮಯ್ಯ ಆರ್.ಎಸ್.ಎಸ್. ಮೂಲ ತಿಳಿಯಬೇಕಂದ್ರೆ ಇಲ್ಲಿಗೆ ಬರಬೇಕು. ಮೊದಲು ಆರ್.ಎಸ್.ಎಸ್.ಗೆ ಬರಲಿ. ಆಮೇಲೆ ಮೂಲ ತಿಳಿಯಲಿ ಎಂದರು. ಅಪ್ಪಟ ದೇಶಭಕ್ತನಿಗೆ ಮಾತ್ರ ಆರ್.ಎಸ್.ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗಲ್ಲ ಎಂದರು. ಅವರಿಗೆ ದಿನಾ ಒಂದೊಂದು ಕನಸು ಬೀಳುತ್ತೆ. ಬೆಳಗ್ಗೆ ಬಂದು ಅದನ್ನ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
Featured videos
up next
ಸಿದ್ದರಾಮಯ್ಯನವರದ್ದು ಜಿನ್ನಾವಾದವೇ ಹೊರತು, ಗಾಂಧಿವಾದ ಅಲ್ಲ; ಸಿ.ಟಿ.ರವಿ ವ್ಯಂಗ್ಯ
ಮಮತಾ ಅರ್ಧ ಲಕ್ಷಕ್ಕೂ ಅಧಿಕ ಮತಗಳಿಂದ ಸೋಲುತ್ತಾರೆ, ಇಲ್ಲ ರಾಜಕೀಯ ತೊರೆಯುತ್ತೇನೆ; ಸುವೇಂದು ಅಧಿಕಾರಿ
ಉದ್ದವ್ ಠಾಕ್ರೆ ಹಗಲುಗನಸು ಕಾಣುವುದನ್ನ ಬಿಡಬೇಕು; ಮಹಾ ಸಿಎಂಗೆ ಸಚಿವರ ತಿರುಗೇಟು
ಮಹಾರಾಷ್ಟ್ರ ಪಾಲಿಗೂ ಕಂಟಕವಾದ ಕೇದರ್ ಜಾಧವ್ ನಿಧಾನಗತಿಯ ಬ್ಯಾಟಿಂಗ್..!
ಕಾವೇರಿ ನದಿ ಪಾತ್ರಕ್ಕೆ ಹೊಂದಿಕೊಂಡಂತೆ ಬಡಾವಣೆ ನಿರ್ಮಾಣ; ಪ್ರವಾಹ ಬಂದರೆ ತಪ್ಪಿದ್ದಲ್ಲ ಅಪಾಯ!
11 ಜನರ ಬಲಿ ಪಡೆದ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ
ಮಹಾರಾಷ್ಟ್ರ ಸಿಎಂ ವಿರುದ್ಧ ಗಡಿ ಕನ್ನಡಿಗರ ಆಕ್ರೋಶ; ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಆಗ್ರಹ
ಮಹಾರಾಷ್ಟ್ರ ಸಿಎಂ ಠಾಕ್ರೆ ಗಡಿ ಹೇಳಿಕೆ ವಿರುದ್ಧ ಕರವೇ ಪ್ರತಿಭಟನೆ; ಕನ್ನಡಿಗರ ಕ್ಷಮೆಗೆ ಒತ್ತಾಯ
Flower Show: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಇಲ್ಲ..!
ಜೆಡಿಎಸ್ಗೆ ಅವಕಾಶ ಕೊಟ್ಟರೆ ಪಂಚರತ್ನ ಯೋಜನೆ ಜಾರಿ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ