ಡಾ.ಅಂಬೇಡ್ಕರ್ ಭಾವಚಿತ್ರದ ನಾಮಫಲಕಕ್ಕಾದ ಅವಮಾನ ವಿರೋಧಿಸಿ ಪ್ರತಿಭಟನೆ
ಹುಬ್ಬಳ್ಳಿ: ಡಾ.ಅಂಬೇಡ್ಕರ್ ಭಾವಚಿತ್ರದ ನಾಮಫಲಕಕ್ಕೆ ಆದ ಅವಮಾನವನ್ನು ವಿರೋಧಿಸಿ ಪ್ರತಿಭಟನೆ, ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಘಟನೆ.ಸೆಗಣಿ ಎರಚಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ.ವಿವಿಧ ದಲಿತ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ. ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ.ವಾಹನ ಸಂಚಾರ ಬಂದ್ ಮಾಡಿ ಪ್ರತಿಭಟನೆ.ಕುಸುಗಲ್ಲ ಗ್ರಾಮದ ಡಾ. ಅಂಬೇಡ್ಕರ್ ನಗರದ ನಾಮಫಲಕ.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
Featured videos
-
ಡಾ.ಅಂಬೇಡ್ಕರ್ ಭಾವಚಿತ್ರದ ನಾಮಫಲಕಕ್ಕಾದ ಅವಮಾನ ವಿರೋಧಿಸಿ ಪ್ರತಿಭಟನೆ
-
ಸರ್ಜಿಕಲ್ಸ್ಟ್ರೈಕ್: ಟೀ ಮಾಫಿಯಾದ ಅಕ್ರಮ ಬಯಲು
-
ನಂಗೆ ಕೆರ್ಕೊಳೋಕು ಪುರ್ಸೊತ್ತಿಲ್ಲ, ನಾನ್ಯಾಕ್ರೀ ಕಟ್ಟಡ ಒಡಿಸಲಿ ಎಂದ ಎಚ್ಡಿ ರೇವಣ್ಣ
-
ಚಿಂತಾಮಣಿಯಲ್ಲಿ ವಿಷ ಪ್ರಸಾದ ದುರಂತ
-
ಮಾನವೀಯತೆಗೆ ಮೆಚ್ಚುಗೆ; ಅಂಧರ ಕೈ ಹಿಡಿದು ರಸ್ತೆ ದಾಟಿಸಿದ ಟ್ರಾಫಿಕ್ ಪೊಲೀಸ್
-
ಮಾಣಿಕ್ ಷಾ ಮೈದಾನದಲ್ಲಿ 70ನೇ ಗಣರಾಜ್ಯೋತ್ಸವ ಸಂಭ್ರಮ
-
ನಾನು ಕಂಡಂತೆ ಸಿದ್ಧಗಂಗಾ ಶ್ರೀ
-
ಶ್ರೀ ಸಮಾಧಿ ರಹಸ್ಯ
-
ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಇಂದಿನಿಂದ ಸ್ಟಾರ್ಏರ್ ವೇಸ್ ಸೇವೆ ಪ್ರಾರಂಭ
-
ಶಾಸಕ ಗಣೇಶ್ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು ಗೊತ್ತಾ?