ಮಾರಮ್ಮನ ಪ್ರಸಾದ ಸೇವಿಸಿ ಸಾವು ಪ್ರಕರಣ, ಅಸ್ವಸ್ಥರ ದೇಹದಲ್ಲಿ ಅಪಾರ ಪ್ರಮಾಣದ ವಿಷವಿತ್ತು, ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಹೇಳಿಕೆ, ಎಲ್ಲರಿಗೂ ಆರ್ಗೆನೋ ಫಾಸ್ಫರಸ್ ವಿಭಾಗದಲ್ಲೇ ಚಿಕಿತ್ಸೆ, ಕೆಲವರ ಶ್ವಾಸಕೋಶ, ಕಿಡ್ನಿಗಳಿಗೂ ಹಾನಿಯಾಗಿತ್ತು, ಈ ವಿಷಕ್ಕೆ ಕಾಲಮಿತಿ ಇಲ್ಲ, ಆರೋಗ್ಯ ಸ್ಥಿಮಿತವೇ ಮುಖ್ಯ, ಯಾವ ಸಂದರ್ಭದಲ್ಲೂ ಇದು, ಪರಿಣಾಮ ಬೀರಬಹುದು, ಸ್ಟಮಕ್ ವಾಷ್ ಅತ್ಯಂತ ಪ್ರಮುಖ ಚಿಕಿತ್ಸೆ, ಸದ್ಯ JSSನಲ್ಲಿ ಐವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ, ಐವರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರ, ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಹೇಳಿಕೆ
sangayya
Share Video
ಮಾರಮ್ಮನ ಪ್ರಸಾದ ಸೇವಿಸಿ ಸಾವು ಪ್ರಕರಣ, ಅಸ್ವಸ್ಥರ ದೇಹದಲ್ಲಿ ಅಪಾರ ಪ್ರಮಾಣದ ವಿಷವಿತ್ತು, ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಹೇಳಿಕೆ, ಎಲ್ಲರಿಗೂ ಆರ್ಗೆನೋ ಫಾಸ್ಫರಸ್ ವಿಭಾಗದಲ್ಲೇ ಚಿಕಿತ್ಸೆ, ಕೆಲವರ ಶ್ವಾಸಕೋಶ, ಕಿಡ್ನಿಗಳಿಗೂ ಹಾನಿಯಾಗಿತ್ತು, ಈ ವಿಷಕ್ಕೆ ಕಾಲಮಿತಿ ಇಲ್ಲ, ಆರೋಗ್ಯ ಸ್ಥಿಮಿತವೇ ಮುಖ್ಯ, ಯಾವ ಸಂದರ್ಭದಲ್ಲೂ ಇದು, ಪರಿಣಾಮ ಬೀರಬಹುದು, ಸ್ಟಮಕ್ ವಾಷ್ ಅತ್ಯಂತ ಪ್ರಮುಖ ಚಿಕಿತ್ಸೆ, ಸದ್ಯ JSSನಲ್ಲಿ ಐವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ, ಐವರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರ, ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಹೇಳಿಕೆ
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ