ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ವಿಡಿಯೋ ಗೇಮ್ಗೆ ಹೋಲಿಸಿ ಮೋದಿ ಸೈನ್ಯವನ್ನು ಅಪಮಾನಿಸಿದ್ದಾರೆ; ರಾಹುಲ್ ಗಾಂಧಿ ಕಿಡಿ
ಭಾರತೀಯ ಸೇನೆ ಮೋದಿಯವರ ವೈಯಕ್ತಿಕ ಆಸ್ತಿಯಲ್ಲ ಅಂತ ಮೊದಿ ವಿರುದ್ಧ ರಾಹುಲ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಸೇನೆ, ಮೋದಿಯಲ್ಲ ಅಂತ ಟಾಂಗ್ ನೀಡಿದ್ರು. ಯುಪಿಎ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಆಗಿದೆ.. ಭಾರತೀಯ ಸೇನೆ 70 ವರ್ಷದಿಂದಲೂ ಸದೃಢವಾಗಿದೆ, ಇದರಲ್ಲಿ ನರೇಂದ್ರ ಮೋದಿ ಸಾಧನೆ ಏನೆಂದು ಹೇಳಲಿ ಅಂತ ಸವಾಲು ಹಾಕಿದ್ರು. ಇನ್ನು ಚೌಕೀದಾರ್ ಚೋರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ಕ್ಷಮೆ ಯಾಚಿಸಿದ್ದೇನೆ. ನಾನು ಸುಪ್ರೀಂ ಕೋರ್ಟ್ ಕ್ಷಮೆಕೇಳಿದ್ದೇನೆ, ಬಿಜೆಪಿಯ ಕ್ಷಮೆ ಕೇಳಿಲ್ಲ.. ಕೇಳೋದು ಇಲ್ಲ ಎಂದ್ರು.
Featured videos
-
ಬಜೆಟ್ ಫ್ರೆಂಡ್ಲಿಯಲ್ಲಿ International Trip ಹೀಗೆ ಹೋಗ್ಬೋದು!
-
ಪಿಜ್ಜಾಕ್ಕೆ ಟೊಮೆಟೊ ಹಾಕೋಕೂ ಕಾಸಿಲ್ಲ! ಬಳಲಿ ಬೆಂಡಾದ UK.
-
ವಾಟ್ಸಪ್ಗೂ ಬಡಿದ ಗ್ರಹಣ, ಗ್ರೂಪ್ ಮೆಸೇಜ್ಗಳಿಗೆ ಬ್ರೇಕ್!
-
Hijab Verdict: ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ
-
Evening Digest: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಕೆಜಿಎಫ್ ಸಿನಿಮಾ ನೋಡಿ ಕೊಲೆ-ಇಂದಿನ ಸುದ್ದಿಗಳು
-
Mamata Banerjee: ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ಸಿಎಂ ಸಖತ್ ಡ್ಯಾನ್ಸ್!
-
Rajasthan: ರಾಜಸ್ಥಾನ ಜಿಲ್ಲಾ ಪರಿಷತ್, ಪಂಚಾಯತ್ ಚುನಾವಣೆ: ಇಂದು ಮತ ಎಣಿಕೆ ಆರಂಭ
-
Madhya Pradesh: ಸರ್ಕಾರಿ ನೇಮಕಾತಿಗಳಲ್ಲಿ OBCಗಳಿಗೆ ಶೇ 27 ಮೀಸಲಾತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ
-
ನಿಗೂಢ ರೋಗಕ್ಕೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ 33 ಮಕ್ಕಳು ಸೇರಿ 40 ಜನ ಸಾವು!
-
ಜಾಗತಿಕ ಷೇರು ಮಾರುಕಟ್ಟೆಯ ಪ್ರಭಾವಕ್ಕೊಳಗಾದ ಭಾರತೀಯ ಮಾರುಕಟ್ಟೆ

Hijab Verdict: ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ

Evening Digest: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಕೆಜಿಎಫ್ ಸಿನಿಮಾ ನೋಡಿ ಕೊಲೆ-ಇಂದಿನ ಸುದ್ದಿಗಳು

Rajasthan: ರಾಜಸ್ಥಾನ ಜಿಲ್ಲಾ ಪರಿಷತ್, ಪಂಚಾಯತ್ ಚುನಾವಣೆ: ಇಂದು ಮತ ಎಣಿಕೆ ಆರಂಭ

Madhya Pradesh: ಸರ್ಕಾರಿ ನೇಮಕಾತಿಗಳಲ್ಲಿ OBCಗಳಿಗೆ ಶೇ 27 ಮೀಸಲಾತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ

63.09 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ: ಕೇಂದ್ರದ ಮಾಹಿತಿ

Tamil Nadu: ಕೊರೋನಾ ಹೆಚ್ಚಳ ಹಿನ್ನೆಲೆ: ಗಣೇಶ ಹಬ್ಬದ ಮೆರವಣಿಗೆ ನಿಷೇಧಿಸಿದ ತಮಿಳುನಾಡು ಸರ್ಕಾರ

ನಿಮ್ಮ ಆಪಲ್ ಐಫೋನ್ 12 ಮತ್ತು ಐಫೋನ್ 12 ಪ್ರೊ ಆಡಿಯೋ ಕೆಟ್ಟು ಹೋಗಿದೆಯೇ? ಉಚಿತ ಆಫರ್ ನೀಡಿದ ಕಂಪೆನಿ

ಮನಿ ಲಾಂಡರಿಂಗ್ ಪ್ರಕರಣ; ನಟಿ ಜಾಕ್ವೆಲಿನ್ ಫರ್ನಾಂಡೀಸ್ರನ್ನು ಸಾಕ್ಷಿಯಾಗಿ ವಿಚಾರಣೆ

ರೈತರ ಮೇಲೆ ಲಾಠಿಚಾರ್ಚ್ ಮಾಡಿದ ಅಧಿಕಾರಿ ಆಯುಷ್ ಸಿನ್ಹಾ ಸರ್ಕಾರಿ ತಾಲಿಬಾನ್; ರಾಕೇಶ್ ಟಿಕಾಯತ್ ಕಿಡಿ

West Bengal: ಬಿಜೆಪಿಯಿಂದ ಟಿಎಂಸಿಗೆ ಹಾರುತ್ತಿರುವ ಶಾಸಕರು:77 ರಿಂದ73ಕ್ಕೆ ಇಳಿದ ಬಿಜೆಪಿ ಶಾಸಕರ ಸಂಖ್ಯೆ

Bhopal: ಮುಸ್ಲಿಂ ಬಳೆಗಾರನ ಮೇಲೆ ಅಮಾನುಷ ಹಲ್ಲೆ: ಪ್ರತಿಭಟನೆ ನಡೆಸಿದ್ದ ವ್ಯಕ್ತಿಯ ಬಂಧಿಸಿದ ಪೊಲೀಸರು

ಡ್ರಗ್ ಜಾಲದಲ್ಲಿ 30 ಜನ ಸೆಲೆಬ್ರಿಟಿಗಳು? ಯಾರಿದು ಸೋನಿಯಾ ಅಗರ್ವಾಲ್; ಇಲ್ಲಿದೆ ಮಾಹಿತಿ

Gold smuggling: ಪ್ಯಾಂಟ್ ಮೇಲೆ ಪ್ಯಾಂಟ್ ಹಾಕಿದ್ದ;ಬಿಚ್ಚಿ ನೋಡಿದ್ರೆ ಚಿನ್ನ ಇಟ್ಟಿದ್ದ ಐನಾತಿ ಕಳ್ಳ

BS Yediyurappa: ಬಿಎಸ್ವೈ ರಾಜ್ಯ ಪ್ರವಾಸ: ಪ್ರಭಾವಿ ನಾಯಕನ ಮೇಲೆ ಕಣ್ಣಿಟ್ಟ ಬಿಜೆಪಿ ಹೈಕಮಾಂಡ್

ಸಾರ್ವತ್ರಿಕ ದಾಖಲೆ ಸೃಷ್ಟಿಸಿದ ಷೇರು ಮಾರುಕಟ್ಟೆ; ಈ ವಾರ ಪ್ರಭಾವ ಬೀರಲಿರುವ ಅಂಶಗಳು ಇವು..!

Taliban: ಭಾರತದೊಂದಿಗೆ ವ್ಯಾಪಾರ- ರಾಜಕೀಯ ಸಂಬಂಧ ಬೆಳೆಸಲು ಆಸಕ್ತಿ ಇದೆ ಎಂದ ತಾಲಿಬಾನ್ ನಾಯಕ

Taliban: ಜನಪದ ಗಾಯಕನನ್ನು ಕೊಂದ ತಾಲಿಬಾನ್ ಉಗ್ರರು; ಮಹಿಳಾ ಪತ್ರಕರ್ತರಿಗೂ ನಿಷೇಧ

Delhi: ದಲಿತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಪೂಜಾರಿ ಸೇರಿದಂತೆ ಮೂವರ ಮೇಲೆ ಚಾರ್ಜ್ಶೀಟ್ ಸಲ್ಲಿಕೆ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಆಂಜಿಯೋಪ್ಲ್ಯಾಸ್ಟಿ: ಆರೋಗ್ಯ ಸ್ಥಿರ ಎಂದ ವೈದ್ಯರು

ಹರಿಯಾಣದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರು; ಪೊಲೀಸರ ಲಾಠಿ ಚಾರ್ಚ್, 10 ಜನರಿಗೆ ಗಾಯ

ಲಾಕ್ಡೌನ್ ಸಡಿಲಿಕೆಯಿಂದ ಏರುತ್ತಿರುವ ಕೊರೋನಾ ಕೇಸ್; ಕೇರಳದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ

ಮೊಘಲರನ್ನು ವೈಭವೀಕರಿಸುವ ‘ದ ಎಂಪೈರ್ ಸಿರೀಸ್’ ನಿಷೇಧಿಸುವಂತೆ ಟ್ವಿಟರ್ನಲ್ಲಿ ಹ್ಯಾಶ್ ಟ್ಯಾಗ್ ಸಮರ!

ದೇಶದ ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಕೋವಿಡ್ ಮೊದಲ ಡೋಸ್ ಲಸಿಕೆ: ಕೇಂದ್ರ ಆರೋಗ್ಯ ಇಲಾಖೆ

TaapseePannu:ಛತ್ತೀಸ್ಗಢ್ ಹೈಕೋರ್ಟ್ ವಿವಾದಾತ್ಮಕ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿದ ತಾಪ್ಸಿ ಪನ್ನು

Mekedatu Project: DPR ವಜಾಗೊಳಿಸುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ತಮಿಳುನಾಡು

Hathras Rape : ಹತ್ರಾಸ್ ನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ - ಆರೋಪಿ ಪೊಲೀಸರ ವಶಕ್ಕೆ