ಪುಲ್ವಾಮ ದಾಳಿಯಲ್ಲಿ 40ಕ್ಕೂ ಯೋಧರು ಮೃತರಾದ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯದ ವೇಳೆ ನಿನ್ನೆ ಮೃತಪಟ್ಟ ಮೇಜರ್ ಚಿತ್ರೇಶ್ ಸಿಂಗ್ ಬಿಶ್ತ್, ಅಂತ್ಯ ಸಂಸ್ಕಾರ ನೆರವೇರಿದೆ. ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ IED ಬಾಂಬ್ ನಿಷ್ಕ್ರೀಯ ವೇಳೆ ಮೇಜರ್ ಸಾವನ್ನಪ್ಪಿದ್ರು. ಉತ್ತರಾಖಂಡ್ನ ಡೆಹ್ರಾಡೂನ್ ಮೂಲದವರಾದ ಇವರ ವಿದಾಯದ ಯಾತ್ರೆಯಲ್ಲಿ ಉತ್ರರಾಖಂಡ್ ಸಿಎಂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ರು.
sangayya
Share Video
ಪುಲ್ವಾಮ ದಾಳಿಯಲ್ಲಿ 40ಕ್ಕೂ ಯೋಧರು ಮೃತರಾದ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯದ ವೇಳೆ ನಿನ್ನೆ ಮೃತಪಟ್ಟ ಮೇಜರ್ ಚಿತ್ರೇಶ್ ಸಿಂಗ್ ಬಿಶ್ತ್, ಅಂತ್ಯ ಸಂಸ್ಕಾರ ನೆರವೇರಿದೆ. ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ IED ಬಾಂಬ್ ನಿಷ್ಕ್ರೀಯ ವೇಳೆ ಮೇಜರ್ ಸಾವನ್ನಪ್ಪಿದ್ರು. ಉತ್ತರಾಖಂಡ್ನ ಡೆಹ್ರಾಡೂನ್ ಮೂಲದವರಾದ ಇವರ ವಿದಾಯದ ಯಾತ್ರೆಯಲ್ಲಿ ಉತ್ರರಾಖಂಡ್ ಸಿಎಂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ರು.
Featured videos
up next
ಪಿಜ್ಜಾಕ್ಕೆ ಟೊಮೆಟೊ ಹಾಕೋಕೂ ಕಾಸಿಲ್ಲ! ಬಳಲಿ ಬೆಂಡಾದ UK.
ವಾಟ್ಸಪ್ಗೂ ಬಡಿದ ಗ್ರಹಣ, ಗ್ರೂಪ್ ಮೆಸೇಜ್ಗಳಿಗೆ ಬ್ರೇಕ್!
Hijab Verdict: ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ
Evening Digest: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಕೆಜಿಎಫ್ ಸಿನಿಮಾ ನೋಡಿ ಕೊಲೆ-ಇಂದಿನ ಸುದ್ದಿಗಳು
Mamata Banerjee: ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ಸಿಎಂ ಸಖತ್ ಡ್ಯಾನ್ಸ್!
Rajasthan: ರಾಜಸ್ಥಾನ ಜಿಲ್ಲಾ ಪರಿಷತ್, ಪಂಚಾಯತ್ ಚುನಾವಣೆ: ಇಂದು ಮತ ಎಣಿಕೆ ಆರಂಭ
Madhya Pradesh: ಸರ್ಕಾರಿ ನೇಮಕಾತಿಗಳಲ್ಲಿ OBCಗಳಿಗೆ ಶೇ 27 ಮೀಸಲಾತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ
ನಿಗೂಢ ರೋಗಕ್ಕೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ 33 ಮಕ್ಕಳು ಸೇರಿ 40 ಜನ ಸಾವು!
ಜಾಗತಿಕ ಷೇರು ಮಾರುಕಟ್ಟೆಯ ಪ್ರಭಾವಕ್ಕೊಳಗಾದ ಭಾರತೀಯ ಮಾರುಕಟ್ಟೆ
63.09 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ: ಕೇಂದ್ರದ ಮಾಹಿತಿ