ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿಯವ್ರ ಮಾತನ್ನೇ ಪ್ರಧಾನಿ ಮೋದಿ ರಾಜಸ್ಥಾನದ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರೆ.. ರಾಜಸ್ಥಾನದ ಸಿಕಾರ್ನ ಸಮಾವೇಶದಲ್ಲಿ ಮಾತಾಡಿರೋ ಮೋದಿ,, ಕುಮಾರಸ್ವಾಮಿ ಅವರ ಮಾತನ್ನು ನೇರವಾಗಿ ಹೇಳದೇ ಕಿಡಿಕಾರಿದ್ದಾರೆ.. ಜೆಡಿಎಸ್ ಹೆಸ್ರನ್ನ ಹೇಳದೇ ಪದೇ ಪದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಂತ ಹೇಳಿ ರಾಜಸ್ಥಾನದಲ್ಲಿ ಸೇನಾ ವಿಚಾರವಾಗಿ ಮತಬೇಟೆ ನಡೆಸಿದ್ರು.. contarvasyla
sangayya
Share Video
ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿಯವ್ರ ಮಾತನ್ನೇ ಪ್ರಧಾನಿ ಮೋದಿ ರಾಜಸ್ಥಾನದ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರೆ.. ರಾಜಸ್ಥಾನದ ಸಿಕಾರ್ನ ಸಮಾವೇಶದಲ್ಲಿ ಮಾತಾಡಿರೋ ಮೋದಿ,, ಕುಮಾರಸ್ವಾಮಿ ಅವರ ಮಾತನ್ನು ನೇರವಾಗಿ ಹೇಳದೇ ಕಿಡಿಕಾರಿದ್ದಾರೆ.. ಜೆಡಿಎಸ್ ಹೆಸ್ರನ್ನ ಹೇಳದೇ ಪದೇ ಪದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಂತ ಹೇಳಿ ರಾಜಸ್ಥಾನದಲ್ಲಿ ಸೇನಾ ವಿಚಾರವಾಗಿ ಮತಬೇಟೆ ನಡೆಸಿದ್ರು.. contarvasyla
Featured videos
up next
Hijab Row: ಹಿಜಾಬ್ ವಿವಾದದ ಬಗ್ಗೆ ತುರ್ತು ಅರ್ಜಿ ವಿಚಾರಣೆಗೆ ಒಪ್ಪದ ಸುಪ್ರೀಂಕೋರ್ಟ್
Hijab Row: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಜಾಬ್ ಪ್ರಕರಣ, ಇಂದೇ ಶುರುವಾಗುತ್ತಾ ವಿಚಾರಣೆ?
Maharashtra: ಕರೆಂಟ್ ಬಿಲ್ ಕಡಿಮೆ ಮಾಡಿಸುತ್ತೇವೆ ಎಂದು ಗ್ರಾಹಕರಿಗೆ 19 ಲಕ್ಷ ಟೋಪಿ ಹಾಕಿದ ಖದೀಮರು
Goa: ಮಮತಾ ಬ್ಯಾನರ್ಜಿ ಹೊಗಳಿದ ಗೋವಾ ಶಾಸಕ; ದೇಶದ ಸಣ್ಣ- ಪುಟ್ಟ ರಾಜ್ಯಗಳತ್ತ ಟಿಎಂಸಿ ಚಿತ್ತ
Lakhimpur Kheri Massacre: ಯೂತ್ ಕಾಂಗ್ರೆಸ್ ಪಂಜಿನ ಮೆರವಣಿಗೆ, ಸಚಿವರ ವಜಾಕ್ಕೆ ಆಗ್ರಹ
ತನಗಿಂತ 15 ವರ್ಷ ಚಿಕ್ಕವನನ್ನ ಗೆಳೆಯನನ್ನಾಗಿಸಿಕೊಂಡ ಶ್ರೀಮಂತ ಮಹಿಳೆ - ಈ ಇನಿಯನಿಗೆ ಸಂಬಳ ಎಷ್ಟು ಗೊತ್ತಾ?
Uttar Pradesh: ಫ್ಲೆಕ್ಸ್ನಲ್ಲಿ ಸೋನಿಯಾ ಗಾಂಧಿ ಜೊತೆ ಕಾಣಿಸಿಕೊಂಡ ವರುಣ್ ಗಾಂಧಿ
Foreign wildlife: ಬೆಂಗಳೂರಿನಲ್ಲಿ ವಿದೇಶಿ ವನ್ಯಜೀವಿಗಳ ಮಾರಾಟ: ಅಸಹಾಯಕರಾದ ಅರಣ್ಯ ಇಲಾಖೆ
Chhath Puja: ಛತ್ ಪೂಜೆಯಲ್ಲಿ ಆಮ್ ಆದ್ಮಿ ಪಕ್ಷ ರಾಜಕೀಯ ಮಾಡುವುದು ಒಳ್ಳೆಯದಲ್ಲ: ಆರೋಗ್ಯ ಸಚಿವಾಲಯ
Congress: ಸಿದ್ದರಾಮಯ್ಯ ಅವರನ್ನು ಹೊಗಳುತ್ತಾರೆ; ನಿಮ್ಮನ್ನು ಕುಡುಕ ಅಂತಾರೆ: ಡಿಕೆ ಕಾಲೆಳೆದ ತೇಜಸ್ವಿನಿ