ಮಂಗಳೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೆಎಸ್ ಈಶ್ವರಪ್ಪ ಭಾಷಣದ ವೇಳೆ ಆಜಾನ್ ಕೇಳಿಬಂದಿದ್ದು, ಮೈಕ್ ಹಾಕಿಕೊಂಡು ಕೂಗಿದ್ರೆ ಮಾತ್ರ ಅಲ್ಲಾ ಕಿವಿಗೆ ಕೇಳೋದಾ ಎಂದು ಈಶ್ವರಪ್ಪ ಸಿಡಿಮಿಡಿಗೊಂಡಿದ್ದಾರೆ.