- 10:15 AM May 06, 2023
- mandya
ಮಂಡ್ಯದ ಸ್ವಾಭಿಮಾನಿಪಡೆ ಅಭ್ಯರ್ಥಿ ವಿಜಯಾನಂದ್ ಬೆಂಬಲಿಗರಿಂದ ವಿಶೇಷ ಪೂಜೆ!
ಮಂಡ್ಯದ ಸ್ವಾಭಿಮಾನಿಪಡೆ ಅಭ್ಯರ್ಥಿ ವಿಜಯಾನಂದ ಬೆಂಬಲಿಗರು ಶಕ್ತಿ ದೇವತೆ ಪಟ್ಟಲದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದು, ತಮ್ಮ ಅಭ್ಯರ್ಥಿ ಗೆಲುವಿಗಾಗಿ ಮಹಾ ಚಂಡಿಕಾಯಾಗ ಮಾಡಿಸಿದ್ದಾರೆ.