ಮಲ್ಲೇಶ್ವರಂನಲ್ಲಿ ಇಂದಿನಿಂದ ಕಡಲೇಕಾಯಿ ಪರಿಷೆ ಆರಮಭವಾಗಿದೆ. ಎರಡನೇ ವರ್ಷ ನಡೀತಿರೋ ಈ ಪರಿಷೆಯನ್ನು ಬಿಬಿಎಂ ಮೇಯರ್ ಗಂಗಾಂಬಿಕೆ ಉದ್ಘಾಟಿಸಿದ್ರು. ಬಸವನಗುಡಿಯಲ್ಲಿ ನೂರಾರು ವರ್ಷಗಳಿಂದ ನಡೆಯೋ ಕಡಲೆಕಾಯಿ ಪರಿಷೆ ಈಗ ಮಲ್ಲೇಶ್ವರಂನಲ್ಲಿ ಕಾರ್ಯಿಕ ಹುಣ್ಣಿಮೆಯಂದು ನಡೆಯುತ್ತೆ. ಬಗೆಬಗೆಯ ಕಡಲೆಕಾಯಿಗಳ ಸಾಲು ಅಂಗಡಿಗಳ ಜೊತೆಗೆ ಹೆಣ್ಣುಮಕ್ಕಳ ನೆಚ್ಚಿನ ಆಭರಣಗಳು, ಬಟ್ಟೆ, ಬ್ಯಾಗ್, ಹೂವಿನ ಅಂಗಡಿಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿವೆ. ಮೂರು ದಿನಗಳ ಈ ಜಾತ್ರೆಗೆ ದೂರದೂರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ
sangayya
Share Video
ಮಲ್ಲೇಶ್ವರಂನಲ್ಲಿ ಇಂದಿನಿಂದ ಕಡಲೇಕಾಯಿ ಪರಿಷೆ ಆರಮಭವಾಗಿದೆ. ಎರಡನೇ ವರ್ಷ ನಡೀತಿರೋ ಈ ಪರಿಷೆಯನ್ನು ಬಿಬಿಎಂ ಮೇಯರ್ ಗಂಗಾಂಬಿಕೆ ಉದ್ಘಾಟಿಸಿದ್ರು. ಬಸವನಗುಡಿಯಲ್ಲಿ ನೂರಾರು ವರ್ಷಗಳಿಂದ ನಡೆಯೋ ಕಡಲೆಕಾಯಿ ಪರಿಷೆ ಈಗ ಮಲ್ಲೇಶ್ವರಂನಲ್ಲಿ ಕಾರ್ಯಿಕ ಹುಣ್ಣಿಮೆಯಂದು ನಡೆಯುತ್ತೆ. ಬಗೆಬಗೆಯ ಕಡಲೆಕಾಯಿಗಳ ಸಾಲು ಅಂಗಡಿಗಳ ಜೊತೆಗೆ ಹೆಣ್ಣುಮಕ್ಕಳ ನೆಚ್ಚಿನ ಆಭರಣಗಳು, ಬಟ್ಟೆ, ಬ್ಯಾಗ್, ಹೂವಿನ ಅಂಗಡಿಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿವೆ. ಮೂರು ದಿನಗಳ ಈ ಜಾತ್ರೆಗೆ ದೂರದೂರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ