ಮೈಸೂರಿನಲ್ಲಿ ಮತ್ತೆ ಸದ್ದು ಮಾಡಿದ ಲಾಂಗ್, ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಯುವಕರ ಪುಂಡಾಟ, ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ, ಉದಯಗಿರಿ ಸತ್ಯನಗರ ಆರ್.ಕೆ. ಪ್ಯಾಲೆಸ್ ಮುಂಭಾಗದಲ್ಲಿ ಘಟನೆ, ಹುಡುಗಿ ಜೊತೆ ಹೋಗೊ ವೇಳೆ ಗುರಾಯಿಸಿದ್ದ ಅನ್ನೊ ಕಾರಣಕ್ಕೆ ಗಲಾಟೆ, ನಡು ರಸ್ತೆಯಲ್ಲೇ ಲಾಂಗ್, ಕ್ರಿಕೆಟ್ ವಿಕೆಟ್ ನಿಂದ ಹಲ್ಲೆ, ಘಟನಾ ದೃಶ್ಯಗಳನ್ನು ನೋಡಿ ಬೆಚ್ಚಿಬಿದ್ದ ಮೈಸೂರು, ಕೀರ್ತಿ, ಆಕಾಶ್ ,ಮೋಕ್ಷಾ ಎಂಬ ಯುವರ ಟೀಂ ವಿರುದ್ಧ ಹಲ್ಲೆ ಆರೋಪ, ಅಪರಿಚಿತ ಯುವಕನಿಗೆ ಗಂಭೀರ ಗಾಯ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ, ಲಾಂಗ್ ಹಿಡಿದ ಪುಂಡಾಟ ನಡೆಸಿದ ಯುವಕರಿಗೆ ಪೊಲೀಸ್ ಶೋಧ.
webtech_news18
Share Video
ಮೈಸೂರಿನಲ್ಲಿ ಮತ್ತೆ ಸದ್ದು ಮಾಡಿದ ಲಾಂಗ್, ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಯುವಕರ ಪುಂಡಾಟ, ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ, ಉದಯಗಿರಿ ಸತ್ಯನಗರ ಆರ್.ಕೆ. ಪ್ಯಾಲೆಸ್ ಮುಂಭಾಗದಲ್ಲಿ ಘಟನೆ, ಹುಡುಗಿ ಜೊತೆ ಹೋಗೊ ವೇಳೆ ಗುರಾಯಿಸಿದ್ದ ಅನ್ನೊ ಕಾರಣಕ್ಕೆ ಗಲಾಟೆ, ನಡು ರಸ್ತೆಯಲ್ಲೇ ಲಾಂಗ್, ಕ್ರಿಕೆಟ್ ವಿಕೆಟ್ ನಿಂದ ಹಲ್ಲೆ, ಘಟನಾ ದೃಶ್ಯಗಳನ್ನು ನೋಡಿ ಬೆಚ್ಚಿಬಿದ್ದ ಮೈಸೂರು, ಕೀರ್ತಿ, ಆಕಾಶ್ ,ಮೋಕ್ಷಾ ಎಂಬ ಯುವರ ಟೀಂ ವಿರುದ್ಧ ಹಲ್ಲೆ ಆರೋಪ, ಅಪರಿಚಿತ ಯುವಕನಿಗೆ ಗಂಭೀರ ಗಾಯ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ, ಲಾಂಗ್ ಹಿಡಿದ ಪುಂಡಾಟ ನಡೆಸಿದ ಯುವಕರಿಗೆ ಪೊಲೀಸ್ ಶೋಧ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ