Home »

according-to-ayurveda-spinach-and-paneer-should-not-be-eaten-together

ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ ಬಾಲಿವುಡ್ ನಟ ! ನೀವು ಯಾವಾಗ?

Shyam.Bapatರಾಜ್ಯ

ಜಗತ್ತು ವೇಗವಾಗಿ ಬೆಳೆಯುತ್ತಿದೆ. ಪ್ರತಿಯೊಂದು ವಿಷಯಗಳು ಅಭಿವೃದ್ಧಿಯತ್ತ ಸಾಗುತ್ತಿದೆ. ಇದೆಲ್ಲದರ ನಡುವೆ ಮನುಷ್ಯ ಮಾತ್ರ ತಮ್ಮ ಮೂಲ ಮೌಲ್ಯಗಳನ್ನು ಮತ್ತು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಸಾಮಾನ್ಯವಾಗಿ ರಸ್ತೆ ಅಪಘಾತಗಳನ್ನು ನೋಡಿ ಮತ್ತು ಅಪಘಾತಕ್ಕೀಡಾದ ಅಸಹಾಯಕ ಸ್ಥಿತಿಯಲ್ಲಿರುವ ಗಾಯಾಳುಗಳಿಗೆ ಸ್ಪಂದಿಸದೇ ಹೋಗುವವರೇ ಹೆಚ್ಚು.

ಇತ್ತೀಚಿನದುLIVE TV