ಸನಾಳ ಗ್ರಾಮದಲ್ಲಿ ನಡೆಯಲಿರುವ ಬೈಕ್.ಬೈಕ್ ರ್ಯಾಲಿಗೆ ಚಾಲನೆ ನೀಡಲು ರಿಬ್ಬನ್ ಎಲ್ರೀ ಎಂದು ಕೇಳಿದ ಲಕ್ಷ್ಮೀ ಹೆಬ್ಬಾಳ್ಕರ್.ಕೊಡ್ರಣ್ಣೋ ರಿಬ್ಬನ್.ಕಾಂಗ್ರೆಸ್ , ಕಾಂಗ್ರೆಸ್ ಹಾ, ಹಾ... ಕಾಂಗ್ರೆಸ್ ಎಂದು ಘೋಷಣೆ ಹಾಕಿಸಿದ ಲಕ್ಷ್ಮಿ ಹೆಬ್ಬಾಳ್ಕರ್.ಮುನ್ನೂರಕ್ಕೂ ಹೆಚ್ಚು ಬೈಕ್ ಗಳಿಂದ ರ್ಯಾಲಿ.ಸನಾಳದಿಂದ ಕುಂಬಾರಹಳ್ಳ,ಜಂಬಗಿ,ಕುಂಚನೂರು ಮಾರ್ಗವಾಗಿ ಜಮಖಂಡಿಗೆ ತೆರಳಲಿರುವ ಬೈಕ್ ರ್ಯಾಲಿ.ಬೈಕ್ ರ್ಯಾಲಿ ಚಾಲನೆಗೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ.ಒಂದು ಗಂಟೆಯಿಂದಲೂ ಸಿದ್ದರಾಮಯ್ಯ ರಿಗಾಗಿ ಕಾಯುತ್ತಿರೋ ಬೈಕ್ ರ್ಯಾಲಿ ಯಲ್ಲಿ ಭಾಗಿಯಾದ ಕಾರ್ಯಕರ್ತರು.
Shyam.Bapat
Share Video
ಸನಾಳ ಗ್ರಾಮದಲ್ಲಿ ನಡೆಯಲಿರುವ ಬೈಕ್.ಬೈಕ್ ರ್ಯಾಲಿಗೆ ಚಾಲನೆ ನೀಡಲು ರಿಬ್ಬನ್ ಎಲ್ರೀ ಎಂದು ಕೇಳಿದ ಲಕ್ಷ್ಮೀ ಹೆಬ್ಬಾಳ್ಕರ್.ಕೊಡ್ರಣ್ಣೋ ರಿಬ್ಬನ್.ಕಾಂಗ್ರೆಸ್ , ಕಾಂಗ್ರೆಸ್ ಹಾ, ಹಾ... ಕಾಂಗ್ರೆಸ್ ಎಂದು ಘೋಷಣೆ ಹಾಕಿಸಿದ ಲಕ್ಷ್ಮಿ ಹೆಬ್ಬಾಳ್ಕರ್.ಮುನ್ನೂರಕ್ಕೂ ಹೆಚ್ಚು ಬೈಕ್ ಗಳಿಂದ ರ್ಯಾಲಿ.ಸನಾಳದಿಂದ ಕುಂಬಾರಹಳ್ಳ,ಜಂಬಗಿ,ಕುಂಚನೂರು ಮಾರ್ಗವಾಗಿ ಜಮಖಂಡಿಗೆ ತೆರಳಲಿರುವ ಬೈಕ್ ರ್ಯಾಲಿ.ಬೈಕ್ ರ್ಯಾಲಿ ಚಾಲನೆಗೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ.ಒಂದು ಗಂಟೆಯಿಂದಲೂ ಸಿದ್ದರಾಮಯ್ಯ ರಿಗಾಗಿ ಕಾಯುತ್ತಿರೋ ಬೈಕ್ ರ್ಯಾಲಿ ಯಲ್ಲಿ ಭಾಗಿಯಾದ ಕಾರ್ಯಕರ್ತರು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ