ಸಿದ್ದು ಸಿಎಂ ಆದ ಖುಷಿಗೆ ಸಂಭ್ರಮಾಚರಣೆ!
ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ, ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ಹೆಸರು ಘೋಷಣೆಯಾದ ಹೊತ್ತಿಗೆ ಕೊಪ್ಪಳದ ಬಸ್ ನಿಲ್ದಾಣದ ಬಳಿಯಲ್ಲಿ ಶುರುವಾಯ್ತು ಸಂಭ್ರಮಾಚರಣೆ.
...