- 17:12 PM April 16, 2023
- kolar
ಬಿಜೆಪಿ ಟೀಕಿಸೋ ಭರದಲ್ಲಿ ರಾಜ್ಯದ ಮಾನ, ಮರ್ಯಾದೆ ಕಾಂಗ್ರೆಸ್ನವ್ರು ಹಾಳು ಮಾಡಿದ್ದಾರೆ ಎಂದ ಸಿದ್ದು!
ಕೋಲಾರದ ಜೈ ಭಾರತ್ ಸಮಾವೇಶದಲ್ಲಿ ಬಿಜೆಪಿಯನ್ನು ಟೀಕಿಸೋ ಭರದಲ್ಲಿ ಬಾಯ್ತಪ್ಪಿ ರಾಜ್ಯದ ಮಾನ, ಮರ್ಯಾದೆಯನ್ನು ಕಾಂಗ್ರೆಸ್ನವ್ರು ಹಾಳು ಮಾಡಿದ್ದಾರೆ ಎಂದ ಸಿದ್ದರಾಮಯ್ಯ.