ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮೈಕ್ ಹಿಡಿದು ಹಾಡು ಹೇಳಿದ ಉನ್ನತ ಶಿಕ್ಷಣ ಸಚಿವ, ಜಿಟಿಡಿ ಹಾಡಿಗೆ ಫಿದಾ ಆದ ನೋಡುಗರು, ರಾಗ,ತಾಳದ ಮೂಲಕ ಹಾಡು ಹೇಳಿದ ಸಚಿವ ಜಿ.ಟಿ.ದೇವೇಗೌಡ.
ರಾಜಕೀಯಕ್ಕಷ್ಟೆ ಅಲ್ಲ ಹಾಡು ಹೇಳಲು ಸೈ ಎಂದ ಜಿಟಿಡಿ, ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ, ಧರೆಗೆ ದೊಡ್ಡವರು ಕಥಾಗಾಯನ ಕಾರ್ಯಕ್ರಮದಲ್ಲಿ ಹಾಡು ಹೇಳಿದ ಜಿ.ಟಿ.ದೇವೇಗೌಡ, ಗುರುಮೂರ್ತಿ ಗುರುವಾಗಿ...ಅರವಿನೋಳ್ ಅರಿವಾಗಿ ಎಂಬ ಜಾನಪದ ಗಾಯನ, ರಾಜಕೀಯ ಜಂಜಾಟದಿಂದ ದೂರವಾಗಿ ಕೆಲ ಕಾಲ ಹಾಡಿನಲ್ಲಿ ಮುಳುಗಿದ್ದ ಸಚಿವರು.
sangayya
Share Video
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮೈಕ್ ಹಿಡಿದು ಹಾಡು ಹೇಳಿದ ಉನ್ನತ ಶಿಕ್ಷಣ ಸಚಿವ, ಜಿಟಿಡಿ ಹಾಡಿಗೆ ಫಿದಾ ಆದ ನೋಡುಗರು, ರಾಗ,ತಾಳದ ಮೂಲಕ ಹಾಡು ಹೇಳಿದ ಸಚಿವ ಜಿ.ಟಿ.ದೇವೇಗೌಡ.
ರಾಜಕೀಯಕ್ಕಷ್ಟೆ ಅಲ್ಲ ಹಾಡು ಹೇಳಲು ಸೈ ಎಂದ ಜಿಟಿಡಿ, ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ, ಧರೆಗೆ ದೊಡ್ಡವರು ಕಥಾಗಾಯನ ಕಾರ್ಯಕ್ರಮದಲ್ಲಿ ಹಾಡು ಹೇಳಿದ ಜಿ.ಟಿ.ದೇವೇಗೌಡ, ಗುರುಮೂರ್ತಿ ಗುರುವಾಗಿ...ಅರವಿನೋಳ್ ಅರಿವಾಗಿ ಎಂಬ ಜಾನಪದ ಗಾಯನ, ರಾಜಕೀಯ ಜಂಜಾಟದಿಂದ ದೂರವಾಗಿ ಕೆಲ ಕಾಲ ಹಾಡಿನಲ್ಲಿ ಮುಳುಗಿದ್ದ ಸಚಿವರು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ