ಸಚಿವ ಶಿವಾನಂದ ಪಾಟೀಲ ಭಾಷಣ ಮುಗಿಸುವ ವೇಳೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು.ಮೇಳದಲ್ಲಿದ್ದ ರೈತರನ್ನ ಸಮಾಧಾನಪಡಿಸಲು ಮುಂದಾದ ಪೋಲಿಸರು.ವೇದಿಕೆಯಿಂದಲೇ ರೈತರನ್ನು ಸಮಾಧಾನಪಡಿಸಲು ಮುಂದಾದ ಸಚಿವ ಶಿವಾನಂದ ಪಾಟೀಲ.ಪೋಲಿಸರೇ ಸ್ವಲ್ಪ ಸರಿಯಿರಿ ಎಂದು ಸಚಿವ ಹೇಳಿದಾಗ ರೈತರ ಘೋಷಣೆ.ಶಿವಾನಂದ ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ.ಈಗಾಗಲೇ ಈ ವಿಷಯ ಸಿಎಂ ಗಮನಕ್ಕೆ ತಂದಿದ್ದೇವೆ ಎಂದ ಸಚಿವ.ಸಚಿವರ ಭರವಸೆ ಬಳಿಕ ಸಮಾಧಾನಗೊಂಡ ರೈತರು.ಬಾಗಲಕೋಟೆ ಉದ್ಯಾನಗಿರಿ ತೋಟಗಾರಿಕೆ ವಿವಿ ಆವರಣದಲ್ಲಿ ನಡೆಯುತ್ತಿರುವ ಮೇಳ.
Shyam.Bapat
Share Video
ಸಚಿವ ಶಿವಾನಂದ ಪಾಟೀಲ ಭಾಷಣ ಮುಗಿಸುವ ವೇಳೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು.ಮೇಳದಲ್ಲಿದ್ದ ರೈತರನ್ನ ಸಮಾಧಾನಪಡಿಸಲು ಮುಂದಾದ ಪೋಲಿಸರು.ವೇದಿಕೆಯಿಂದಲೇ ರೈತರನ್ನು ಸಮಾಧಾನಪಡಿಸಲು ಮುಂದಾದ ಸಚಿವ ಶಿವಾನಂದ ಪಾಟೀಲ.ಪೋಲಿಸರೇ ಸ್ವಲ್ಪ ಸರಿಯಿರಿ ಎಂದು ಸಚಿವ ಹೇಳಿದಾಗ ರೈತರ ಘೋಷಣೆ.ಶಿವಾನಂದ ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ.ಈಗಾಗಲೇ ಈ ವಿಷಯ ಸಿಎಂ ಗಮನಕ್ಕೆ ತಂದಿದ್ದೇವೆ ಎಂದ ಸಚಿವ.ಸಚಿವರ ಭರವಸೆ ಬಳಿಕ ಸಮಾಧಾನಗೊಂಡ ರೈತರು.ಬಾಗಲಕೋಟೆ ಉದ್ಯಾನಗಿರಿ ತೋಟಗಾರಿಕೆ ವಿವಿ ಆವರಣದಲ್ಲಿ ನಡೆಯುತ್ತಿರುವ ಮೇಳ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ