ಹಾವೇರಿ ಬ್ರೇಕಿಂಗ್: ಕಿಡಿಗೇಡಿಗಳಿಂದ ಭತ್ತದ ಬಣುವೆಗಳಿಗೆ ಬೆಂಕಿ,ಲಕ್ಷಾಂತರ ರೂಪಾಯಿ ಭತ್ತದ ಬೆಳೆ ನಾಶ,ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗೇರಗುಡ್ಡ ಬಸಪೂರ ಗ್ರಾಮದಲ್ಲಿ ನಡೆದ ಘಟನೆ,ಬಸಪ್ಪ ಸಣ್ಣಫಕ್ಕೀರಪ್ಪ ಕೊಟ್ರಣ್ಣನವರ ಗೆ ಸೇರಿದ ಭತ್ತದ ಬಣುವೆ,ಕಷ್ಟ ಪಟ್ಟು ಬೇಳೆದು ಕಟಾವು ಮಾಡಿ ಬಣವಿ ಹಾಕಿದ್ದ ರೈತ,ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ,ಮೂರು ಭತ್ತದ ಬಣುವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ,ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ,ಈ ಅಗ್ನಿ ಅನಾಹುತದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ,ಈ ಸಂಬಂಧ ಆಡೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Shyam.Bapat
Share Video
ಹಾವೇರಿ ಬ್ರೇಕಿಂಗ್: ಕಿಡಿಗೇಡಿಗಳಿಂದ ಭತ್ತದ ಬಣುವೆಗಳಿಗೆ ಬೆಂಕಿ,ಲಕ್ಷಾಂತರ ರೂಪಾಯಿ ಭತ್ತದ ಬೆಳೆ ನಾಶ,ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗೇರಗುಡ್ಡ ಬಸಪೂರ ಗ್ರಾಮದಲ್ಲಿ ನಡೆದ ಘಟನೆ,ಬಸಪ್ಪ ಸಣ್ಣಫಕ್ಕೀರಪ್ಪ ಕೊಟ್ರಣ್ಣನವರ ಗೆ ಸೇರಿದ ಭತ್ತದ ಬಣುವೆ,ಕಷ್ಟ ಪಟ್ಟು ಬೇಳೆದು ಕಟಾವು ಮಾಡಿ ಬಣವಿ ಹಾಕಿದ್ದ ರೈತ,ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ,ಮೂರು ಭತ್ತದ ಬಣುವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ,ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ,ಈ ಅಗ್ನಿ ಅನಾಹುತದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ,ಈ ಸಂಬಂಧ ಆಡೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ