ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ.ಬಿಜೆಪಿ ಒಂದು ಡೀಲ್ ಪಕ್ಷ.ಬಿಜೆಪಿಯಲ್ಲಿರು ಎಲ್ಲಾರೂ ಡೀಲ್ ಮಾಸ್ಟರ್ ಗಳು.ಡೀಲ್ ಮಾಡೋದೆ ಇವರ ಉದ್ಯೋಗ.ಡೀಲ್ ಮಾಡೋದೆ ಬಿಜೆಪಿಯ ದಿನನಿತ್ಯತ ಕಸುಬು ಎಂದ ತಂಗಡಗಿ.ಬಿಜೆಪಿಯವರು ಹಿಂದುತ್ವ ಹೆಸರು ರಾಜಕಾರಣ ಮಾಡ್ತಾರೆ.ಮೊದಲು ಬಿಜೆಪಿಯವರನ್ನು ಊರು ಸೇರಿದಂತೆ ದೇಶ ಬಿಡಿಸಬೇಕು.ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ ತಂಗಡಗಿ.ಬಿಜೆಪಿಯವರಿಗೆ ರಾಮ ಇದೀಗ ನೆನಪಾಗಿದ್ದಾನೆ.ಎಲೇಕ್ಷನ್ ಟೈಮನಲ್ಲಿ ನಿಮಗೆ ನೆನಪಾಗಿದ್ದಾನೆ.ಇದನ್ನು ಜನರು ಗಮನಿಸುತ್ತಿದ್ದಾರೆ.ನಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಮನೂ ಬೇಕು, ಅಲ್ಲಾ ಬೇಕು ,ಏಸು ಬೇಕು ಎಂದ ತಂಗಡಗಿ. ರಾಮಮಂದಿರ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಜೆಪಿ ಬಿಡಲಿ.ಶಿವರಾಜ್ ತಂಗಡಗಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಜಿಲ್ಲಾಧ್ಯಕ್ಷ.
Shyam.Bapat
Share Video
ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ.ಬಿಜೆಪಿ ಒಂದು ಡೀಲ್ ಪಕ್ಷ.ಬಿಜೆಪಿಯಲ್ಲಿರು ಎಲ್ಲಾರೂ ಡೀಲ್ ಮಾಸ್ಟರ್ ಗಳು.ಡೀಲ್ ಮಾಡೋದೆ ಇವರ ಉದ್ಯೋಗ.ಡೀಲ್ ಮಾಡೋದೆ ಬಿಜೆಪಿಯ ದಿನನಿತ್ಯತ ಕಸುಬು ಎಂದ ತಂಗಡಗಿ.ಬಿಜೆಪಿಯವರು ಹಿಂದುತ್ವ ಹೆಸರು ರಾಜಕಾರಣ ಮಾಡ್ತಾರೆ.ಮೊದಲು ಬಿಜೆಪಿಯವರನ್ನು ಊರು ಸೇರಿದಂತೆ ದೇಶ ಬಿಡಿಸಬೇಕು.ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ ತಂಗಡಗಿ.ಬಿಜೆಪಿಯವರಿಗೆ ರಾಮ ಇದೀಗ ನೆನಪಾಗಿದ್ದಾನೆ.ಎಲೇಕ್ಷನ್ ಟೈಮನಲ್ಲಿ ನಿಮಗೆ ನೆನಪಾಗಿದ್ದಾನೆ.ಇದನ್ನು ಜನರು ಗಮನಿಸುತ್ತಿದ್ದಾರೆ.ನಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಮನೂ ಬೇಕು, ಅಲ್ಲಾ ಬೇಕು ,ಏಸು ಬೇಕು ಎಂದ ತಂಗಡಗಿ. ರಾಮಮಂದಿರ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಜೆಪಿ ಬಿಡಲಿ.ಶಿವರಾಜ್ ತಂಗಡಗಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಜಿಲ್ಲಾಧ್ಯಕ್ಷ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ