ಟಗರು ಖ್ಯಾತಿಯ ಕಾನ್ಸ್ಟೇಬಲ್ ಸರೋಜನಿಗೆ ದೆವ್ವದ ಕಾಟ
ಹಾರರ್ ಕಥೆ ಹೊಂದಿರುವ ಚಿತ್ರದ ಶೂಟಿಂಗ್ ವೇಳೆ ಚಿತ್ರದ ನಟಿ ತ್ರಿವೇಣಿಗೆ ದೆವ್ವ ಕಾಟ ಕೊಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಹಾರರ್ ಕಥೆ ಹೊಂದಿರುವ ಅಲ್ಲೆ ಡ್ರಾ ಅಲ್ಲೆ ಬಹುಮಾನ ಚಿತ್ರದ ಶೂಟಿಂಗ್ ನಿನ್ನೆ ತಡರಾತ್ರಿ ಸಕಲೇಶಪುರದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ನಟಿ ತ್ರಿವೇಣಿ ದೇಹದೊಳಕ್ಕೆ ದೆವ್ವ ಹೊಕ್ಕಿತ್ತು ಎನ್ನಲಾಗುತ್ತಿದೆ. ತ್ರಿವೇಣಿ ಈ ಹಿಂದೆ ಟಗರು ಚಿತ್ರದಲ್ಲಿ ಕಾನ್ಸ್ಟೇಬಲ್ ಸರೋಜ ಪಾತ್ರ ಮಾಡಿ ಮನೆ ಮಾತಾಗಿದ್ದರು.
Featured videos
-
ಗಂಡುಗಲಿ ಮದಕರಿ ನಾಯಕ ಚಿತ್ರತಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ
-
ASN ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಅತ್ತ ರಕ್ಷಿತ್ ಶೆಟ್ಟಿ
-
ಸಪ್ತಪದಿ ತುಳಿದ ಧ್ರುವ ಸರ್ಜಾ-ಪ್ರೇರಣಾ ಶಂಕರ್; ಸ್ಯಾಂಡಲ್ವುಡ್ ತಾರೆಯರಿಂದ ಶುಭ ಹಾರೈಕೆ
-
ಧ್ರುವಸರ್ಜಾ-ಪ್ರೇರಣಾ ಮದುವೆ ಸಂಭ್ರಮ; ಮೆಹಂದಿ, ಅರಿಶಿಣ ಶಾಸ್ತ್ರದಲ್ಲಿ ಮಿಂಚಿದ ಜೋಡಿ
-
ನನ್ನ ಹಾಗೂ ಶಿವಣ್ಣನನ್ನು ಒಟ್ಟಿಗೆ ಹ್ಯಾಂಡಲ್ ಮಾಡುವ ಡೈರೆಕ್ಟರ್ ಯಾರೂ ಇಲ್ಲ; ಡಿ ಬಾಸ್ ದರ್ಶನ್
-
ವಿದ್ಯಾರ್ಥಿಗಳ ಜೊತೆ ಮಕ್ಕಳ ದಿನಾಚರಣೆ ಆಚರಿಸಿದ್ರು ಯಶ್
-
ಸ್ಯಾಂಡಲ್ವುಡ್ನಲ್ಲಿ ಕನ್ನಡ ಕವನ ವಾಚನ ಅಭಿಯಾನ; ಪ್ರೇಮಕವಿಯ ಕವನ ವಾಚಿಸಿದ ನಟ ರವಿಶಂಕರ್
-
ದರ್ಶನ್ ಜೊತೆ ಮತ್ತೊಮ್ಮೆ ನಟಿಸಬೇಕೆಂಬ ಆಸೆಯಿದೆ; ರಾಧಿಕಾ ಕುಮಾರಸ್ವಾಮಿ
-
ರಾಧಿಕಾ ಕುಮಾರಸ್ವಾಮಿ ನನಗೆ ಸೀನಿಯರ್; ನಟ ದರ್ಶನ್ ತೂಗುದೀಪ
-
ತಮ್ಮನನ್ನು ನೋಡಿದ ಆಯ್ರಾ ಯಶ್ ಸಂಭ್ರಮ ಹೇಗಿತ್ತು ಗೊತ್ತಾ?