ಹೋಮ್ » ವಿಡಿಯೋ » ಮನರಂಜನೆ

ಟಗರು ಖ್ಯಾತಿಯ ಕಾನ್ಸ್​ಟೇಬಲ್ ಸರೋಜನಿಗೆ ದೆವ್ವದ ಕಾಟ

ಮನರಂಜನೆ11:51 AM June 01, 2019

ಹಾರರ್​ ಕಥೆ ಹೊಂದಿರುವ ಚಿತ್ರದ ಶೂಟಿಂಗ್ ವೇಳೆ ಚಿತ್ರದ ನಟಿ ತ್ರಿವೇಣಿಗೆ ದೆವ್ವ ಕಾಟ ಕೊಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಹಾರರ್ ಕಥೆ ಹೊಂದಿರುವ ಅಲ್ಲೆ ಡ್ರಾ ಅಲ್ಲೆ ಬಹುಮಾನ ಚಿತ್ರದ ಶೂಟಿಂಗ್ ನಿನ್ನೆ ತಡರಾತ್ರಿ ಸಕಲೇಶಪುರದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ನಟಿ ತ್ರಿವೇಣಿ ದೇಹದೊಳಕ್ಕೆ ದೆವ್ವ ಹೊಕ್ಕಿತ್ತು ಎನ್ನಲಾಗುತ್ತಿದೆ. ತ್ರಿವೇಣಿ ಈ ಹಿಂದೆ ಟಗರು ಚಿತ್ರದಲ್ಲಿ ಕಾನ್ಸ್​ಟೇಬಲ್ ಸರೋಜ ಪಾತ್ರ ಮಾಡಿ ಮನೆ ಮಾತಾಗಿದ್ದರು.

sangayya

ಹಾರರ್​ ಕಥೆ ಹೊಂದಿರುವ ಚಿತ್ರದ ಶೂಟಿಂಗ್ ವೇಳೆ ಚಿತ್ರದ ನಟಿ ತ್ರಿವೇಣಿಗೆ ದೆವ್ವ ಕಾಟ ಕೊಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಹಾರರ್ ಕಥೆ ಹೊಂದಿರುವ ಅಲ್ಲೆ ಡ್ರಾ ಅಲ್ಲೆ ಬಹುಮಾನ ಚಿತ್ರದ ಶೂಟಿಂಗ್ ನಿನ್ನೆ ತಡರಾತ್ರಿ ಸಕಲೇಶಪುರದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ನಟಿ ತ್ರಿವೇಣಿ ದೇಹದೊಳಕ್ಕೆ ದೆವ್ವ ಹೊಕ್ಕಿತ್ತು ಎನ್ನಲಾಗುತ್ತಿದೆ. ತ್ರಿವೇಣಿ ಈ ಹಿಂದೆ ಟಗರು ಚಿತ್ರದಲ್ಲಿ ಕಾನ್ಸ್​ಟೇಬಲ್ ಸರೋಜ ಪಾತ್ರ ಮಾಡಿ ಮನೆ ಮಾತಾಗಿದ್ದರು.

ಇತ್ತೀಚಿನದು

Top Stories

//