ಹಾರರ್ ಕಥೆ ಹೊಂದಿರುವ ಚಿತ್ರದ ಶೂಟಿಂಗ್ ವೇಳೆ ಚಿತ್ರದ ನಟಿ ತ್ರಿವೇಣಿಗೆ ದೆವ್ವ ಕಾಟ ಕೊಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಹಾರರ್ ಕಥೆ ಹೊಂದಿರುವ ಅಲ್ಲೆ ಡ್ರಾ ಅಲ್ಲೆ ಬಹುಮಾನ ಚಿತ್ರದ ಶೂಟಿಂಗ್ ನಿನ್ನೆ ತಡರಾತ್ರಿ ಸಕಲೇಶಪುರದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ನಟಿ ತ್ರಿವೇಣಿ ದೇಹದೊಳಕ್ಕೆ ದೆವ್ವ ಹೊಕ್ಕಿತ್ತು ಎನ್ನಲಾಗುತ್ತಿದೆ. ತ್ರಿವೇಣಿ ಈ ಹಿಂದೆ ಟಗರು ಚಿತ್ರದಲ್ಲಿ ಕಾನ್ಸ್ಟೇಬಲ್ ಸರೋಜ ಪಾತ್ರ ಮಾಡಿ ಮನೆ ಮಾತಾಗಿದ್ದರು.
sangayya
Share Video
ಹಾರರ್ ಕಥೆ ಹೊಂದಿರುವ ಚಿತ್ರದ ಶೂಟಿಂಗ್ ವೇಳೆ ಚಿತ್ರದ ನಟಿ ತ್ರಿವೇಣಿಗೆ ದೆವ್ವ ಕಾಟ ಕೊಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಹಾರರ್ ಕಥೆ ಹೊಂದಿರುವ ಅಲ್ಲೆ ಡ್ರಾ ಅಲ್ಲೆ ಬಹುಮಾನ ಚಿತ್ರದ ಶೂಟಿಂಗ್ ನಿನ್ನೆ ತಡರಾತ್ರಿ ಸಕಲೇಶಪುರದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ನಟಿ ತ್ರಿವೇಣಿ ದೇಹದೊಳಕ್ಕೆ ದೆವ್ವ ಹೊಕ್ಕಿತ್ತು ಎನ್ನಲಾಗುತ್ತಿದೆ. ತ್ರಿವೇಣಿ ಈ ಹಿಂದೆ ಟಗರು ಚಿತ್ರದಲ್ಲಿ ಕಾನ್ಸ್ಟೇಬಲ್ ಸರೋಜ ಪಾತ್ರ ಮಾಡಿ ಮನೆ ಮಾತಾಗಿದ್ದರು.
Featured videos
up next
ಅನು ಸೀರೆ ಲುಕ್ ನೋಡಿ!
ಸಮಂತಾ ಶೇರ್ ಮಾಡಿದ ಹೊಸ ಫೋಟೋ!
ಸಾಹಸ ಸಿಂಹದ ಹೆಜ್ಜೆ ಗುರುತು!
ಇವರ ಹೆಸರಲ್ಲಿ ಇರುವ ರಸ್ತೆಗಳು ಯಾವುದು ಗೊತ್ತಾ?
ಉಪೇಂದ್ರ ಮಗಳ ಭಾಷಣವನ್ನು ನೀವು ನೋಡಲೇಬೇಕು.
ಬಾಲಿವುಡ್ ನಟಿಯ ಐಷರಾಮಿ ಜೀವನ
ಮಗಳ ಕ್ಯೂಟ್ ವಿಡಿಯೋ ಹಂಚಿಕೊಂಡ ನಟ ಪೃಥ್ವಿ ಅಂಬಾರ್!
ಮಿನುಗು ತಾರೆ ಕಲ್ಪನಾ ಕಂಡು ಅಣ್ಣಾವ್ರು ಕೈ ಮುಗಿದಿದ್ದು ಏಕೆ? ಕಡೆಯ ಆ ದೃಶ್ಯದಲ್ಲಿ ಆಗಿದ್ದೇನು?
ಕೇಸರಿ ಬಣ್ಣದ ಡ್ರೆಸ್ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ ಕಿಯಾರಾ ಅಡ್ವಾಣಿ!