ನೆರೆ ಸಂತ್ರಸ್ತರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಲು ಇತ್ತೀಚೆಗಷ್ಟೇ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಕೈಗೊಂಡಿದ್ದ ನಟ ಸತೀಶ್ ನೀನಾಸಂ ಅವರು ಗದಗದಲ್ಲಿ ರೈತರು ಉಳುಮೆ ಮಾಡುವುದನ್ನು ಕಂಡಿದ್ದಾರೆ. ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸತೀಶ್ ನೀನಾಸಂ ಅವರಿಗೆ ಹೊಲ, ಕೃಷಿ, ಉಳುಮೆ ಹೊಸತೇನು ಅಲ್ಲ ಎಂಬುದನ್ನು ಉಳುಮೆ ಮಾಡುವ ಮೂಲಕವೇ ತೋರಿಸಿಕೊಟ್ಟಿದ್ದಾರೆ.
sangayya
Share Video
ನೆರೆ ಸಂತ್ರಸ್ತರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಲು ಇತ್ತೀಚೆಗಷ್ಟೇ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಕೈಗೊಂಡಿದ್ದ ನಟ ಸತೀಶ್ ನೀನಾಸಂ ಅವರು ಗದಗದಲ್ಲಿ ರೈತರು ಉಳುಮೆ ಮಾಡುವುದನ್ನು ಕಂಡಿದ್ದಾರೆ. ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸತೀಶ್ ನೀನಾಸಂ ಅವರಿಗೆ ಹೊಲ, ಕೃಷಿ, ಉಳುಮೆ ಹೊಸತೇನು ಅಲ್ಲ ಎಂಬುದನ್ನು ಉಳುಮೆ ಮಾಡುವ ಮೂಲಕವೇ ತೋರಿಸಿಕೊಟ್ಟಿದ್ದಾರೆ.
Featured videos
up next
Bairagi Movie: ಬಿಡುಗಡೆಗೆ ಸಿದ್ಧವಾಯ್ತು ಭೈರಾಗಿ, ಶಿವಣ್ಣ ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ
ನಟಿ ಸಮಂತಾ ಫಿಟ್ ಆಗಿರಲು ಏನೆಲ್ಲಾ ಮಾಡ್ತಾರೆ ಗೊತ್ತಾ? ಬೇಕಿದ್ರೆ ಒಮ್ಮೆ ನೀವೂ ಟ್ರೈ ಮಾಡಿ
‘ಜವಾನ್‘ ಅವತಾರ ತಾಳಿದ ಬಾಲಿವುಡ್ ಕಿಂಗ್ ಖಾನ್, ಟೈಟಲ್ ಟೀಸರ್ ಬಿಡುಗಡೆ
ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಹೇಗೆ ಏಮಾರಿಸಿದ್ದ? ಡಾಕ್ಯೂ ಸಿರೀಸ್ನಲ್ಲಿದೆಯಂತೆ ವಿವರಣೆ
ಆ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿ ಬಿಟ್ರು ದಳಪತಿ ವಿಜಯ್; ಭಾರಿ ಟೀಕೆಗೆ ಒಳಗಾಯ್ತು ಈ ಸೀನ್