ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತ್ರರಿಗೆ ನೀಡಲಾಗವುದು ಎಂದು ನಟ ಶ್ರೀಮುರುಳಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಮ್ಮ ಕೈಲಾದ ಸಣ್ಣ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸದ್ಯ ಸ್ವಿಟ್ಜರ್ಲ್ಯಾಂಡ್ ನಲ್ಲಿ ಭರಾಟೆ ಚಿತ್ರದ ಶೂಟಿಂಗ್ ನಡೀತಿದೆ. ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸಿದ್ದಾರೆ.
sangayya
Share Video
ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತ್ರರಿಗೆ ನೀಡಲಾಗವುದು ಎಂದು ನಟ ಶ್ರೀಮುರುಳಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಮ್ಮ ಕೈಲಾದ ಸಣ್ಣ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸದ್ಯ ಸ್ವಿಟ್ಜರ್ಲ್ಯಾಂಡ್ ನಲ್ಲಿ ಭರಾಟೆ ಚಿತ್ರದ ಶೂಟಿಂಗ್ ನಡೀತಿದೆ. ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸಿದ್ದಾರೆ.
Featured videos
up next
Bairagi Movie: ಬಿಡುಗಡೆಗೆ ಸಿದ್ಧವಾಯ್ತು ಭೈರಾಗಿ, ಶಿವಣ್ಣ ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ
ನಟಿ ಸಮಂತಾ ಫಿಟ್ ಆಗಿರಲು ಏನೆಲ್ಲಾ ಮಾಡ್ತಾರೆ ಗೊತ್ತಾ? ಬೇಕಿದ್ರೆ ಒಮ್ಮೆ ನೀವೂ ಟ್ರೈ ಮಾಡಿ
‘ಜವಾನ್‘ ಅವತಾರ ತಾಳಿದ ಬಾಲಿವುಡ್ ಕಿಂಗ್ ಖಾನ್, ಟೈಟಲ್ ಟೀಸರ್ ಬಿಡುಗಡೆ
ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಹೇಗೆ ಏಮಾರಿಸಿದ್ದ? ಡಾಕ್ಯೂ ಸಿರೀಸ್ನಲ್ಲಿದೆಯಂತೆ ವಿವರಣೆ
ಆ ಒಂದು ದೃಶ್ಯದಿಂದಾಗಿ ಟ್ರೋಲ್ ಆಗಿ ಬಿಟ್ರು ದಳಪತಿ ವಿಜಯ್; ಭಾರಿ ಟೀಕೆಗೆ ಒಳಗಾಯ್ತು ಈ ಸೀನ್