ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ; ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ಗೆ ಶಿವಣ್ಣ ಕಿವಿಮಾತು
ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಎಲ್ಲರೂ ಒಂದೇ. ಎಲ್ಲರಿಗಿಂತ ದೇವರು ದೊಡ್ಡವನು. ಎಲ್ಲರೂ ಒಗ್ಗಟ್ಟಿನಿಂದ ಇರೋಣ. ನಟರೇ ಆಗಲೀ ಅಥವಾ ಅಭಿಮಾನಿಗಳಾಗಲೀ, ಯಾರು ತಪ್ಪು ಮಾಡಿದರೂ ಅದು ತಪ್ಪೇ. ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ ಅಂದರೆ ಅದಕ್ಕೆ ನಾವು ಹೆಮ್ಮೆ ಪಡಬೇಕು. ಅಸೂಯೆ ಪಡಬಾರದು. ಎಲ್ಲರೂ ಒಂದೇ. ಎಲ್ಲರೂ ಒಂದಾಗಿರೋಣ ಎಂದು ಕಿವಿಮಾತು ಹೇಳಿದರು.ಪೈಲ್ವಾನ್ ಸಿನಿಮಾ ನೋಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಇದೇ ವೇಳೆ ಫ್ಯಾನ್ಸ್ ವಾರ್ ಬಗ್ಗೆ ಕಿವಿಮಾತು ಹೇಳಿದ್ದಾರೆ.
Featured videos
-
ದರ್ಶನ್ ಹತ್ತಿರ ಹಣವೇ ಇಲ್ಲವಂತೆ!; ಏಕೆ ಗೊತ್ತಾ? ಈ ಸಂದರ್ಶನ ನೋಡಿ
-
ದರ್ಶನ್ ನಟನೆಯ ಒಡೆಯ ರಿಲೀಸ್ಗೂ ಮೊದಲು ಫ್ಯಾನ್ಸ್ಗಳ ಸಂಭ್ರಮ
-
ಗಂಡುಗಲಿ ಮದಕರಿ ನಾಯಕ ಚಿತ್ರತಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ
-
ASN ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಅತ್ತ ರಕ್ಷಿತ್ ಶೆಟ್ಟಿ
-
ಸಪ್ತಪದಿ ತುಳಿದ ಧ್ರುವ ಸರ್ಜಾ-ಪ್ರೇರಣಾ ಶಂಕರ್; ಸ್ಯಾಂಡಲ್ವುಡ್ ತಾರೆಯರಿಂದ ಶುಭ ಹಾರೈಕೆ
-
ಧ್ರುವಸರ್ಜಾ-ಪ್ರೇರಣಾ ಮದುವೆ ಸಂಭ್ರಮ; ಮೆಹಂದಿ, ಅರಿಶಿಣ ಶಾಸ್ತ್ರದಲ್ಲಿ ಮಿಂಚಿದ ಜೋಡಿ
-
ನನ್ನ ಹಾಗೂ ಶಿವಣ್ಣನನ್ನು ಒಟ್ಟಿಗೆ ಹ್ಯಾಂಡಲ್ ಮಾಡುವ ಡೈರೆಕ್ಟರ್ ಯಾರೂ ಇಲ್ಲ; ಡಿ ಬಾಸ್ ದರ್ಶನ್
-
ವಿದ್ಯಾರ್ಥಿಗಳ ಜೊತೆ ಮಕ್ಕಳ ದಿನಾಚರಣೆ ಆಚರಿಸಿದ್ರು ಯಶ್
-
ಸ್ಯಾಂಡಲ್ವುಡ್ನಲ್ಲಿ ಕನ್ನಡ ಕವನ ವಾಚನ ಅಭಿಯಾನ; ಪ್ರೇಮಕವಿಯ ಕವನ ವಾಚಿಸಿದ ನಟ ರವಿಶಂಕರ್
-
ದರ್ಶನ್ ಜೊತೆ ಮತ್ತೊಮ್ಮೆ ನಟಿಸಬೇಕೆಂಬ ಆಸೆಯಿದೆ; ರಾಧಿಕಾ ಕುಮಾರಸ್ವಾಮಿ