ಇವತ್ತು ವಿಧಾನ ಪರಿಷತ್ನಲ್ಲಿ ಮಹಾಭಾರತದ ಪಾತ್ರಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೀತು. ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಆದ್ರಿಂದ ಧರ್ಮರಾಜನ ಥರ ರಾಜಧರ್ಮ ಪಾಲಿಸ್ಬೇಕು ಅಂತ ಸಚಿವೆ ಜಯಮಾಲಾ ಕೆಣಕಿದ್ರೆ, ಬಸವರಾಜ ಹೊರಟ್ಟಿ ಅರ್ಜುನ ಹೆಸರು ಪ್ರಸ್ತಾಪಿಸಿದ್ರು. ಭೋಜೇಗೌಡ್ರು ಅರ್ಜುನನಂತೆ ಆದ್ರೂ ಧರ್ಮರಾಯನ ಮಾತು ಕೇಳಲ್ಲ ಎಂದ್ರು. ಇವರಿಬ್ಬರ ಮಾತಿನ ಮಧ್ಯೆ ಮಾತನಾಡಿದ ಲೆಹರ್ ಸಿಂಗ್ ದುರ್ಯೋಧನ ಯಾರೆಂದು ಹಾಸ್ಯ ಚಟಾಕಿ ಹಾರಿಸಿದ್ರು.
sangayya
Share Video
ಇವತ್ತು ವಿಧಾನ ಪರಿಷತ್ನಲ್ಲಿ ಮಹಾಭಾರತದ ಪಾತ್ರಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೀತು. ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಆದ್ರಿಂದ ಧರ್ಮರಾಜನ ಥರ ರಾಜಧರ್ಮ ಪಾಲಿಸ್ಬೇಕು ಅಂತ ಸಚಿವೆ ಜಯಮಾಲಾ ಕೆಣಕಿದ್ರೆ, ಬಸವರಾಜ ಹೊರಟ್ಟಿ ಅರ್ಜುನ ಹೆಸರು ಪ್ರಸ್ತಾಪಿಸಿದ್ರು. ಭೋಜೇಗೌಡ್ರು ಅರ್ಜುನನಂತೆ ಆದ್ರೂ ಧರ್ಮರಾಯನ ಮಾತು ಕೇಳಲ್ಲ ಎಂದ್ರು. ಇವರಿಬ್ಬರ ಮಾತಿನ ಮಧ್ಯೆ ಮಾತನಾಡಿದ ಲೆಹರ್ ಸಿಂಗ್ ದುರ್ಯೋಧನ ಯಾರೆಂದು ಹಾಸ್ಯ ಚಟಾಕಿ ಹಾರಿಸಿದ್ರು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ