ನಿರ್ಮಾಪಕ ಕೆ ಮಂಜು ಹೇಳಿಕೆ.ರಾಜಾಹುಲಿ ಸಿನಿಮಾ ಬಹಳ ಹಿಟ್ ಆಗಿತ್ತು.ತೆಲುಗು , ತಮಿಳುನಲ್ಲಿ ಬೇಡಿಕೆ ಇದ್ದು 1.5 ಕೋಟಿಗೂ ಅಧಿಕ ಮೊತ್ತಕ್ಕೆ ಕೇಳಿದ್ದರು.ಹಿಂದಿಯಲ್ಲಿ ಡಬ್ ಮಾಡಲು ಏಪ್ರಿಲ್ ನಲ್ಲಿ ಕೇಳಿದ್ರು ,ನಾನು ಕೊಟ್ಟಿರಲಿಲ್ಲ.ಕೆಜಿ ಎಫ್ ಸಿನಿಮಾ ನಂತರ ಬೇರೆ ಭಾಷೆಗಳಿಗೆ ನೀಡುವ ಪ್ಲಾನ್ ಇತ್ತು.ಆದ್ರೆ ಹಿಂದಿಯಲ್ಲಿ ವಾಯ್ಸ್ ಡಬ್ ಮಾಡಲಾಗಿದೆ.ಯೂಟ್ಯಬ್ ನಲ್ಲಿ 1ಕೋಟಿ 16 ಲಕ್ಷ ವಿವ್ಸ್ ಆಗಿದೆ.ಇದರಿಂದ ನಿರ್ಮಾಪಕನಾದ ನನಗೆ ಅನ್ಯಾಯವಾಗಿದೆ.ಯಾರು ಯೂಟ್ಯೂಬ್ ಮೂಲಕ ಹರಿಬಿಟ್ಟಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ.ಇದರಿಂದ ನನಗೆ 8 ರಿಂದ 9 ಕೋಟಿ ನಷ್ಟವಾಗಿದೆ.ಇದರಲ್ಲಿ ಯಾರ ಕೈವಾಡವಿದ್ದರೂ ಅವರಿಗೆ ತಕ್ಕ ಶಿಕ್ಷಯಾಗಬೇಕು.ಕನ್ನಡ ಚಿತ್ರರಂಗಕ್ಕೆ ಈ ರೀತಿ ಅನ್ಯಾಯವಾಗುತ್ತಿದೆ ಇದನ್ನ ತಡೆಗಟ್ಟಬೇಕು.
Shyam.Bapat
Share Video
ನಿರ್ಮಾಪಕ ಕೆ ಮಂಜು ಹೇಳಿಕೆ.ರಾಜಾಹುಲಿ ಸಿನಿಮಾ ಬಹಳ ಹಿಟ್ ಆಗಿತ್ತು.ತೆಲುಗು , ತಮಿಳುನಲ್ಲಿ ಬೇಡಿಕೆ ಇದ್ದು 1.5 ಕೋಟಿಗೂ ಅಧಿಕ ಮೊತ್ತಕ್ಕೆ ಕೇಳಿದ್ದರು.ಹಿಂದಿಯಲ್ಲಿ ಡಬ್ ಮಾಡಲು ಏಪ್ರಿಲ್ ನಲ್ಲಿ ಕೇಳಿದ್ರು ,ನಾನು ಕೊಟ್ಟಿರಲಿಲ್ಲ.ಕೆಜಿ ಎಫ್ ಸಿನಿಮಾ ನಂತರ ಬೇರೆ ಭಾಷೆಗಳಿಗೆ ನೀಡುವ ಪ್ಲಾನ್ ಇತ್ತು.ಆದ್ರೆ ಹಿಂದಿಯಲ್ಲಿ ವಾಯ್ಸ್ ಡಬ್ ಮಾಡಲಾಗಿದೆ.ಯೂಟ್ಯಬ್ ನಲ್ಲಿ 1ಕೋಟಿ 16 ಲಕ್ಷ ವಿವ್ಸ್ ಆಗಿದೆ.ಇದರಿಂದ ನಿರ್ಮಾಪಕನಾದ ನನಗೆ ಅನ್ಯಾಯವಾಗಿದೆ.ಯಾರು ಯೂಟ್ಯೂಬ್ ಮೂಲಕ ಹರಿಬಿಟ್ಟಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ.ಇದರಿಂದ ನನಗೆ 8 ರಿಂದ 9 ಕೋಟಿ ನಷ್ಟವಾಗಿದೆ.ಇದರಲ್ಲಿ ಯಾರ ಕೈವಾಡವಿದ್ದರೂ ಅವರಿಗೆ ತಕ್ಕ ಶಿಕ್ಷಯಾಗಬೇಕು.ಕನ್ನಡ ಚಿತ್ರರಂಗಕ್ಕೆ ಈ ರೀತಿ ಅನ್ಯಾಯವಾಗುತ್ತಿದೆ ಇದನ್ನ ತಡೆಗಟ್ಟಬೇಕು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ